ಜಗನ್ಮಾತೆಯ ಅನುಗ್ರಹಕ್ಕಾಗಿ ನಾನು, ನನ್ನದು ಎಂಬ ಅಹಂ ಬಿಡಬೇಕು!

ಜಗನ್ಮಾತೆಯ ಅನುಗ್ರಹಕ್ಕಾಗಿ ನಾನು, ನನ್ನದು ಎಂಬ ಅಹಂ ಬಿಡಬೇಕು!

Suvarna News   | Asianet News
Published : Nov 11, 2020, 10:27 AM ISTUpdated : Nov 11, 2020, 10:31 AM IST

ಮಾತೃ ಸ್ವರೂಪಿಣಿಯಾದ ತಾಯಿ ಜಗನ್ಮಾತೆ ಎಲ್ಲೆಲ್ಲೂ ಇದ್ದಾಳೆ. ಪ್ರತಿಯೊಬ್ಬರಲ್ಲೂ ಇದ್ದಾಳೆ. ಅಮ್ಮಾ ಎಂದು ಕರೆದರೆ ಓಗುಡುತ್ತಾಳೆ. ನಾನು, ನನ್ನದು ಎಂಬ ಅಹಂಕಾರವನ್ನು ಬಿಡಬೇಕು. 

ಮಾತೃ ಸ್ವರೂಪಿಣಿಯಾದ ತಾಯಿ ಜಗನ್ಮಾತೆ ಎಲ್ಲೆಲ್ಲೂ ಇದ್ದಾಳೆ. ಪ್ರತಿಯೊಬ್ಬರಲ್ಲೂ ಇದ್ದಾಳೆ. ಅಮ್ಮಾ ಎಂದು ಕರೆದರೆ ಓಗುಡುತ್ತಾಳೆ. ನಾನು, ನನ್ನದು ಎಂಬ ಅಹಂಕಾರವನ್ನು ಬಿಡಬೇಕು. ಇಲ್ಲಿ ನನ್ನದೇನೂ ಇಲ್ಲ. ಎಲ್ಲವೂ ಕೂಡಾ ಆ ತಾಯಿಯದ್ದೇ ಎಂದು ಭಾವಿಸಬೇಕು.  ನಮ್ಮಲ್ಲಿರುವ ಅಂಧಕಾರವನ್ನು ಆ ತಾಯಿ ದೂರ ಮಾಡುತ್ತಾಳೆ. ಕರುಣಾಮಯಿ ಎಂದೇ ಕರೆಯಲ್ಪಡುವ ಆಕೆ ನಮ್ಮ ಮೇಲೆಯೂ ಕರುಣೆ ತೋರಿ, ನಮ್ಮನ್ನು ಹರಸುತ್ತಾಳೆ. ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು ನಂಬಿಕೆ ಹಾಗೂ ಭಕ್ತಿ. ಇದನ್ನು ಉದಾಹರಣೆ ಸಮೇತ ನೋಡೋಣ ಬನ್ನಿ..!

 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!