ಕಾಳಸರ್ಪ ದೋಷಕ್ಕೆ ಕಾಳಹಸ್ತಿ ಭೇಟಿಯೊಂದೇ ಪರಿಹಾರ! ಶ್ರೀಕ್ಷೇತ್ರದ ಮಹಿಮೆ ಅಪಾರ!

ಕಾಳಸರ್ಪ ದೋಷಕ್ಕೆ ಕಾಳಹಸ್ತಿ ಭೇಟಿಯೊಂದೇ ಪರಿಹಾರ! ಶ್ರೀಕ್ಷೇತ್ರದ ಮಹಿಮೆ ಅಪಾರ!

Published : Mar 22, 2023, 04:30 PM ISTUpdated : Mar 22, 2023, 04:31 PM IST

ಕಾಳಹಸ್ತಿಗೆ ಯಾರೆಲ್ಲ ಭೇಟಿ ನೀಡಬೇಕು, ಏಕಾಗಿ ಭೇಟಿ ನೀಡಬೇಕು, ಇಲ್ಲಿ ಯಾವ ಸೇವೆಗಳನ್ನು ಮಾಡಿಸುವುದರಿಂದ ಒಳಿತಾಗುವುದು ಮುಂತಾದ ವಿವರಗಳನ್ನು ಬ್ರಹ್ಮಾಂಡ ಗುರೂಜಿ ತಿಳಿಸಿದ್ದಾರೆ.

ಶನೈಶ್ಚರನ ಮೇಲಿರುವ ಭಯ ಬಹಳಷ್ಟು ಜನಕ್ಕೆ ರಾಹುಕೇತುಗಳ ಮೇಲಿಲ್ಲ. ಆದರೆ, ಇವು ಕೂಡಾ ಪಾಪ ಗ್ರಹಗಳೇ. ಸರ್ಪ ದೋಷವಿದ್ದರೆ ಅದು ರಾಹುಕೇತು ದೋಷವೇ. ಕಾಳಸರ್ಪ ದೋಷ ಹಾಗೂ ಕಾಳ ಸರ್ಪ ಯೋಗದ ನಡುವಿನ ವ್ಯತ್ಯಾಸವೇನು? ದೋಷಕ್ಕೆ ಪರಿಹಾರವೇನು? ಎಂಬುದನ್ನು ಬ್ರಹ್ಮಾಂಡ ಗುರುಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಪ್ರತಿ ಒಂದೂವರೆ ವರ್ಷಕ್ಕೆ ಕಾಳಸರ್ಪ ದೋಷಕ್ಕೆ ಪರಿಹಾರ ಮಾಡಲೇಬೇಕಾಗುತ್ತದೆ ಎನ್ನುತ್ತಾರೆ ಗುರೂಜಿ. ಇದೇಕೆ, ಇದರ ಹಿನ್ನೆಲೆಯೇನು?

ಬೇಡರ ಕಣ್ಣಪ್ಪನ ಕತೆಗೂ ಕಾಳಹಸ್ತಿಗೂ ಸಂಬಂಧವೇನು? ಮುಗ್ಧತೆಗೆ ಒಲಿದ ಪರಮೇಶ್ವರನ ಕತೆಯೇನು? ಮಕ್ಕಳ ಚರ್ಮವ್ಯಾಧಿಗೆ, ಅವಕಾಶಗಳ ಅಡ್ಡಗಾಲಿಗೆ ಪರಿಹಾರಕ್ಕಾಗಿ ಕಾಳಹಸ್ತಿಗೆ ಭೇಟಿ ನೀಡಬೇಕು. ಇಲ್ಲಿ ಯಾವೆಲ್ಲ ಸೇವೆ ಮಾಡಿಸಬೇಕು, ಹೇಗೆ ಮಾಡಿಸಬೇಕು ಎಂಬ ವಿವರವನ್ನು ಬ್ರಹ್ಮಾಂಡ ಗುರೂಜಿ ತಿಳಿಸಿದ್ದಾರೆ.

ಈ ಎರಡೇ ಮಂತ್ರ ಸಾಕು ನಿಮಗೆ ನೀವು ರಾಜಯೋಗ ಸೃಷ್ಟಿ ಮಾಡ್ಕೊಳೋಕೆ, ಪ್ರತಿ ದಿನ ಹೇಳೋದು ಮರೀಬೇಡಿ!

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!