ಪರೋಪಕಾರದ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಅದ್ಭುತ ಮಾತುಗಳಿವು

Jul 12, 2020, 11:39 AM IST

ಮೂರ್ಖರು ತಮ್ಮ ಸಂಪತ್ತನ್ನು ತಾವೊಬ್ಬರೇ ಅನುಭವಿಸಬೇಕೆಂದು ಹಂಬಲಿಸುತ್ತಾರೆ. ಆದರೆ ಸತ್ಪುರಷರು ಮಾತ್ರ ಲೋಕೋದ್ಧಾರಕ್ಕೆ, ಜನರ ಕಲ್ಯಾಣಕ್ಕೆ ಬಳಸುತ್ತಾರೆ. ನದಿ, ಪ್ರಕೃತಿ, ವಕ್ಷಗಳು ಯಾವತ್ತೂ ತಮ್ಮ ಸುಖದ ಬಗ್ಗೆ ಯೋಚಿಸುವುದಿಲ್ಲ. ಹಾಗೆಯೇ ನಾವು ನಮ್ಮ ಸ್ವಾರ್ಥವನ್ನು ಬಿಟ್ಟು ಸಾಮಾಜಿಕ ಹಿತವನ್ನು, ಸುಖವನ್ನು ಬಯಸಬೇಕು. ಈ ಬಗ್ಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಉದಾಹರಣೆ ಸಮೇತ ವಿವರಿಸಿದ್ದಾರೆ.