ಕೈಗಳಿಗೆ ಅಲಂಕಾರವನ್ನು ದಾನ ತಂದು ಕೊಡುತ್ತದೆಯೇ ವಿನಃ ಬಂಗಾರದ ಬಳೆಗಳಲ್ಲ..!

ಕೈಗಳಿಗೆ ಅಲಂಕಾರವನ್ನು ದಾನ ತಂದು ಕೊಡುತ್ತದೆಯೇ ವಿನಃ ಬಂಗಾರದ ಬಳೆಗಳಲ್ಲ..!

Suvarna News   | Asianet News
Published : Jul 17, 2020, 06:11 PM ISTUpdated : Jul 26, 2020, 09:58 AM IST

ಬಳೆಗಳು ಕೈಗಳಿಗೆ ಅಂದವನ್ನು ತಂದು ಕೊಡುವುದಿಲ್ಲ. ಬದಲಾಗಿ ನಾವು ಇತರರಿಗೆ ಕೊಡುವ ದಾನ ಅಲಂಕಾರವನ್ನು ತಂದು ಕೊಡುತ್ತದೆ. ಸತ್ಯವನ್ನು ನುಡಿಯುವುದೇ ನಮ್ಮ ಕಂಠಕ್ಕೆ ಅಲಂಕಾರ. ಬಾಹ್ಯ ಸೌಂದರ್ಯ ಶಾಶ್ವತವಲ್ಲ. ಅಂತರಂಗದ ಸೌಂದರ್ಯವೇ ನಿತ್ಯವಾದದ್ದು. ಸರ್ವಾಧಿಕಾರ ಹೊಂದಿದ ವಸ್ತು ತನ್ನದಾಗದೇ ಇತರರದ್ದಾಗುವುದನ್ನು ದಾನ ಎನ್ನುತ್ತಾರೆ.

ಬಳೆಗಳು ಕೈಗಳಿಗೆ ಅಂದವನ್ನು ತಂದು ಕೊಡುವುದಿಲ್ಲ. ಬದಲಾಗಿ ನಾವು ಇತರರಿಗೆ ಕೊಡುವ ದಾನ ಅಲಂಕಾರವನ್ನು ತಂದು ಕೊಡುತ್ತದೆ. ಸತ್ಯವನ್ನು ನುಡಿಯುವುದೇ ನಮ್ಮ ಕಂಠಕ್ಕೆ ಅಲಂಕಾರ. ಬಾಹ್ಯ ಸೌಂದರ್ಯ ಶಾಶ್ವತವಲ್ಲ. ಅಂತರಂಗದ ಸೌಂದರ್ಯವೇ ನಿತ್ಯವಾದದ್ದು. ಸರ್ವಾಧಿಕಾರ ಹೊಂದಿದ ವಸ್ತು ತನ್ನದಾಗದೇ ಇತರರದ್ದಾಗುವುದನ್ನು ದಾನ ಎನ್ನುತ್ತಾರೆ. ಈ ದಾನದ ಬಗ್ಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಬಹಳ ಅರ್ಥಪೂರ್ಣವಾಗಿ ಹೇಳಿದ್ಧಾರೆ. ಇಲ್ಲಿದೆ ಕೇಳಿ

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!