ಮನುಷ್ಯನ ನಿಜವಾದ ಸಂಪತ್ತು ಯಾವುದು..? ಸಚ್ಚಿದಾನಂದ  ಸ್ವಾಮೀಜಿಯವರ ಮಾತು ಕೇಳಿ

ಮನುಷ್ಯನ ನಿಜವಾದ ಸಂಪತ್ತು ಯಾವುದು..? ಸಚ್ಚಿದಾನಂದ ಸ್ವಾಮೀಜಿಯವರ ಮಾತು ಕೇಳಿ

Suvarna News   | Asianet News
Published : Jul 14, 2020, 08:18 PM ISTUpdated : Jul 26, 2020, 10:04 AM IST

ಯಾವ ಹಣ ಮನುಷ್ಯನಿಗೆ ಅಹಂಕಾರವನ್ನು, ಮದವನ್ನು ಹುಟ್ಟಿಸುವುದಿಲ್ಲವೋ ಅದೇ ನಿಜವಾದ ಸಂಪತ್ತು. ಲೋಕದಲ್ಲಿ ಯಾರು ಬೇರೆಯವರ ಕೋರಿಕೆಯನ್ನು ನಿರಾಕರಿಸುತ್ತಾರೋ ಅವನೇ ನಿಜವಾದ ಸುಖಿ. ಯಾರಲ್ಲಿ ಪ್ರೀತಿ, ವಿಶ್ವಾಸ ಅಚಲವಾಗಿರುತ್ತದೋ ಅವನೇ ನಿಜವಾದ ಮಿತ್ರ. ಇಂದ್ರೀಯಗಳನ್ನು ನಿಗ್ರಹಿಸಿದವನೇ ನಿಜವಾದ ಮನುಷ್ಯ. ಹಣ ಮಾತ್ರ ಸಂಪತ್ತಲ್ಲ. ಆರೋಗ್ಯ, ಸೌಂದರ್ಯ, ಸಂತಾನ ಹಾಗೂ ಉತ್ತಮ ವಾಕ್ಚಾತುರ್ಯ ಕೂಡಾ ನಿಜವಾದ ಸಂಪತ್ತು. ಸಂಪತ್ತಿನ ಬಗ್ಗೆ, ಮನುಷ್ಯನ ಗುಣಗಳ ಬಗ್ಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಮಾತುಗಳನ್ನು ಕೇಳಿದರೆ ಅರ್ಥವಾಗುತ್ತದೆ. 

ಯಾವ ಹಣ ಮನುಷ್ಯನಿಗೆ ಅಹಂಕಾರವನ್ನು, ಮದವನ್ನು ಹುಟ್ಟಿಸುವುದಿಲ್ಲವೋ ಅದೇ ನಿಜವಾದ ಸಂಪತ್ತು. ಲೋಕದಲ್ಲಿ ಯಾರು ಬೇರೆಯವರ ಕೋರಿಕೆಯನ್ನು ನಿರಾಕರಿಸುತ್ತಾರೋ ಅವನೇ ನಿಜವಾದ ಸುಖಿ. ಯಾರಲ್ಲಿ ಪ್ರೀತಿ, ವಿಶ್ವಾಸ ಅಚಲವಾಗಿರುತ್ತದೋ ಅವನೇ ನಿಜವಾದ ಮಿತ್ರ. ಇಂದ್ರೀಯಗಳನ್ನು ನಿಗ್ರಹಿಸಿದವನೇ ನಿಜವಾದ ಮನುಷ್ಯ. ಹಣ ಮಾತ್ರ ಸಂಪತ್ತಲ್ಲ. ಆರೋಗ್ಯ, ಸೌಂದರ್ಯ, ಸಂತಾನ ಹಾಗೂ ಉತ್ತಮ ವಾಕ್ಚಾತುರ್ಯ ಕೂಡಾ ನಿಜವಾದ ಸಂಪತ್ತು. ಸಂಪತ್ತಿನ ಬಗ್ಗೆ, ಮನುಷ್ಯನ ಗುಣಗಳ ಬಗ್ಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಮಾತುಗಳನ್ನು ಕೇಳಿದರೆ ಅರ್ಥವಾಗುತ್ತದೆ. 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!