ಗ್ರಹಣ ಕಾಲದಲ್ಲಿ ಮಾಡುವ ದಾನದ ಪುಣ್ಯ ಸಹಸ್ರ ಪಟ್ಟಾಗುವುದು!

Oct 17, 2022, 11:37 AM IST

ಗ್ರಹಣ ಸಮಯದಲ್ಲಿ ಉಪವಾಸ ಆಚರಿಸಲು ಹೇಳುವುದು ಶುಶ್ಕವಾದವಲ್ಲ. ಇದರ ಹಿಂದೆ ವೈಜ್ಞಾನಿಕ ಕಾರಣವಿದೆ. ಪರೀಕ್ಷೆ ಎಂಬ ಗ್ರಹಣಕ್ಕೆ ವಿದ್ಯಾರ್ಥಿಗಳು ತಯಾರಾಗುವಂತೆ, ಸೂರ್ಯ ಗ್ರಹಣ ಉಂಟಾಗುವ ಸಮಯದಲ್ಲಿ ಕೂಡಾ ಜನರು ಕೆಲ ತಯಾರಿ ನಡೆಸಿಕೊಳ್ಳಬೇಕು. ಆ ತಯಾರಿಗಳೇನು? ಗ್ರಹಣವೆಂಬ ಪರ್ವ ಕಾಲದಲ್ಲಿ ಮಾಡುವ ಎಲ್ಲ ಕೆಲಸಗಳಿಗೂ ಮೌಲ್ಯ ಹೆಚ್ಚಿದೆ. ಇದಕ್ಕೇನು ಕಾರಣ ಸೇರಿದಂತೆ ಗ್ರಹಣದ ಬಗ್ಗೆ ಬಹಳಷ್ಟನ್ನು ತಿಳಿಸಿಕೊಡ್ತಾರೆ ಆಧ್ಯಾತ್ಮ ಚಿಂತಕ ಡಾ. ಹರೀಶ್ ಕಶ್ಯಪ್..