ಚಾಮುಂಡಿ ಬೆಟ್ಟಕ್ಕೆ ಹೋದಾಗ ಉತ್ತನಳ್ಳಿ ಮಾರಮ್ಮನ ದರ್ಶನ ಮರೀಬೇಡಿ

Oct 1, 2022, 10:27 AM IST

ಚಾಮುಂಡೇಶ್ವರಿಯಂತೆ ಉತ್ತನಹಳ್ಳಿಯ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರು ಸಹ ಮೈಸೂರು ರಾಜವಂಶಸ್ಥರ ಕುಲದೇವತೆಯೇ ಆಗಿದ್ದಾಳೆ. ಈ ಉತ್ತನಳ್ಳಿ ಮಾರಮ್ಮ ಬಹಳ ಶಕ್ತಿಶಾಲಿಯಾಗಿದ್ದು, ಆಕೆ ರೋಗ ರುಜಿನಗಳನ್ನು ನಿವಾರಿಸುವುದರಲ್ಲಿ ಹೆಸರುವಾಸಿಯಾಗಿದ್ದಾಳೆ. ಈಕೆಗೆ ನಾಗಪುಷ್ಪಗಳನ್ನು ಅರ್ಪಿಸಬೇಕು.. ಈಕೆಯ ಪೂಜೆ ಹೇಗೆ ಮಾಡಬೇಕು, ಇವಳ ವಿಶೇಷವೇನು ನೋಡೋಣ..