ಚಾಮುಂಡಿ ಬೆಟ್ಟದಲ್ಲಿರುವ ರುಂಡ ಭೈರವನ ದರ್ಶನ ಮಾಡಿದರೆ ಐಶ್ವರ್ಯ

ಚಾಮುಂಡಿ ಬೆಟ್ಟದಲ್ಲಿರುವ ರುಂಡ ಭೈರವನ ದರ್ಶನ ಮಾಡಿದರೆ ಐಶ್ವರ್ಯ

Published : Sep 28, 2022, 10:35 AM IST

ಚಾಮುಂಡಿ ಬೆಟ್ಟದಲ್ಲಿರುವ ರುಂಡ ಭೈರವನ ದರ್ಶನದಿಂದ ಆರ್ಥಿಕ ಕಷ್ಟಗಳೆಲ್ಲ ತೀರುತ್ತವೆ.. 

ರುಂಡದ ಮೇಲೆ ಕಾಲಿಟ್ಟಿರುವ ಭೈರವನನ್ನು ಚಾಮುಂಡಿ ಬೆಟ್ಟದಲ್ಲಿ ಕಾಣಬಹುದು. ಈ ರೀತಿ ರುಂಡ ಭೈರವ ಕರ್ನಾಟಕದಲ್ಲಿ 8 ದಿಕ್ಕಿನಲ್ಲಿದ್ದಾನೆ. ರುಂಡ ಭೈರವ ಚಾಮುಂಡೇಶ್ವರಿಗೆ ರಕ್ಷಕ. ದೇವೀಕೆರೆ ಪಕ್ಕದಲ್ಲಿ ರುಂಡದ ಮೇಲೆ ಲಿಂಗ ಪ್ರತಿಷ್ಠಾಪನೆಯಾಗಿರುವುದನ್ನು ನೋಡಬಹುದು. ಇಲ್ಲಿ ಕಾಳಭೈರವನ ಕಾಲು ತೊಳೆಯುತ್ತಾಳೆ ಗಂಗೆ. ಈ ರುಂಡ ಭೈರವನ ದರ್ಶನದಿಂದ ಐಶ್ವರ್ಯ ಪ್ರಾಪ್ತಿಯಾಗುವುದು. ಐಶ್ವರ್ಯ ಈಶ್ವರ ಈತ. ಆರ್ಥಿಕ ಕಷ್ಟವಿದ್ದರೆ ದೇವಿಕೆರೆಯಿಂದ ನೀರು ತೆಗೆದುಕೊಂಡು ಹೋಗಿ ರುಂಡ ಭೈರವನಿಗೆ ಅರ್ಪಿಸಿ. ಆ ನೀರು ಭದ್ರಕಾಳಿ ಬನದಲ್ಲಿ ಹರಿದು ಹೋಗುತ್ತದೆ. ಅಲ್ಲಿ ಶಾಖಿನಿ ಡಾಖಿನಿ ಕಲ್ಯಾಣಿಗಳಿವೆ. ಅಲ್ಲಿಗೆ ನಮಸ್ಕಾರ ಮಾಡಿ ಬನ್ನಿ.. ಈ ಬಗ್ಗೆ ಬ್ರಹ್ಮಾಂಡ ಗುರೂಜಿಯಿಂದ ವಿವರ ತಿಳಿಯೋಣ ಬನ್ನಿ..

 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!
Read more