ಮನೆಯಿಂದ ದರಿದ್ರಲಕ್ಷ್ಮೀ ಓಡಿಸಲು ಹೀಗೆ ಮಾಡಿ ಅಂತಾರೆ ಬ್ರಹ್ಮಾಂಡ ಗುರೂಜಿ

ಮನೆಯಿಂದ ದರಿದ್ರಲಕ್ಷ್ಮೀ ಓಡಿಸಲು ಹೀಗೆ ಮಾಡಿ ಅಂತಾರೆ ಬ್ರಹ್ಮಾಂಡ ಗುರೂಜಿ

Published : May 02, 2022, 01:06 PM IST

ಮನೆಯಲ್ಲಿ ಅಕ್ಕಿ ಬೇಳೆಗೂ ಕೊರತೆ ಬರುತ್ತದೆಯೇ? ಸಾಲ ಹೆಚ್ಚಿದೆಯೇ? ಹಣದ ಕೊರತೆ ಕಾಡುತ್ತದೆಯೇ? ಇವೆಲ್ಲಕ್ಕೂ ನೀವು ಅಡುಗೆಮನೆ ವಿಷಯದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಕಾರಣವಿರಬಹುದು. 

ಎಷ್ಟೇ ಕಷ್ಟಪಟ್ಟರೂ ಕೆಲವೊಮ್ಮೆ ತಿನ್ನುವ ಆಹಾರಕ್ಕೂ ಗತಿಯಿಲ್ಲ ಎನಿಸುತ್ತದೆ. ಅಕ್ಕಿ ಬೇಳೆಗಳು ಮುಗಿದು ಹೋಗುತ್ತವೆ. ಮನೆಯ ಆಸ್ತಿಪಾಸ್ತಿ ಕರಗಿ ಹೋಗುತ್ತದೆ. ಅಡುಗೆ ಮನೆಯಲ್ಲಿ ನೀವು ಮಾಡುವ ಕೆಲ ತಪ್ಪುಗಳು ದರಿದ್ರ ತರುತ್ತಿರಬಹುದು. ಅವೇನು, ಸರಿ ಮಾಡಿಕೊಳ್ಳುವುದು ಹೇಗೆ ತಿಳಿಯಿರಿ. 

ಮನೆಯಲ್ಲಿ ಎಂದಿಗೂ ಆಹಾರಕ್ಕೆ ಕೊರತೆ ಬರಬಾರದೆಂದರೆ, ಅಂದರೆ ಆಹಾರ ಅಕ್ಷಯವಾಗಿರಲು ಅದಕ್ಕೇನು ಮಾಡಬೇಕು? ಮನೆಯಿಂದ ದರಿದ್ರ ಓಡಿಸಲು ಏನು ಮಾಡಬೇಕು, ಮನೆಯಲ್ಲಿ ಸದಾ ಲಕ್ಷ್ಮೀ ನೆಲೆಸುವಂತೆ ಮಾಡುವುದು ಹೇಗೆ? ಬಡತನ ಓಡಿಸುವ ಜ್ಯೋತಿಷ್ಯ ಮಾರ್ಗಗಳನ್ನು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ತಿಳಿಸಿದ್ದಾರೆ. 

ಜೊತೆಗೆ ಅಕ್ಷಯ ತೃತೀಯ ದಿನದ ವಿಶೇಷತೆಗಳು, ಇಂದು ಮಾಡಬೇಕಾದ ಕೆಲಸಗಳನ್ನೂ ಅವರು ಹೇಳಿದ್ದಾರೆ. 
 

23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
Read more