ಸ್ನೇಹದ ಮಹತ್ವವನ್ನು ಭಾಗವತದ ಈ ಕಥೆ ಬಹಳ ಸೊಗಸಾಗಿ ಹೇಳಿದೆ, ಕೇಳೋಣ ಬನ್ನಿ

ಸ್ನೇಹದ ಮಹತ್ವವನ್ನು ಭಾಗವತದ ಈ ಕಥೆ ಬಹಳ ಸೊಗಸಾಗಿ ಹೇಳಿದೆ, ಕೇಳೋಣ ಬನ್ನಿ

Suvarna News   | Asianet News
Published : Dec 14, 2020, 06:20 PM IST

ಭಾಗವತದಲ್ಲಿ ಸ್ನೇಹದ ಬಗ್ಗೆ ಒಂದು ಕತೆ ಬರುತ್ತದೆ. ಹಿಂದೆ ಪುರಂಜನ ಎನ್ನುವವನಿದ್ದ. ರಾಜ್ಯ ಕಟ್ಟುವುದಕ್ಕೆ ಭೂಮಿಗೆ ಬರುತ್ತಾನೆ. ಇಲ್ಲಿ ಸುಖಲೋಲುಪಗಳಲ್ಲಿ ಮೈಮರೆಯುತ್ತಾನೆ. ಆತ್ಮೀಯ ಸ್ನೇಹಿತನನ್ನು ಮರೆತು ಬಿಡುತ್ತಾನೆ. ಆ ಸ್ನೇಹಿತ ಪುರಂಜನನಿಗಾಗಿ ಕಾಯುತ್ತಿರುತ್ತಾನೆ. ಆದರೆ ಆತನಿಗೆ ಸ್ನೇಹಿತನ ನೆನಪೇ ಇರುವುದಿಲ್ಲ. 

ಭಾಗವತದಲ್ಲಿ ಸ್ನೇಹದ ಬಗ್ಗೆ ಒಂದು ಕತೆ ಬರುತ್ತದೆ. ಹಿಂದೆ ಪುರಂಜನ ಎನ್ನುವವನಿದ್ದ. ರಾಜ್ಯ ಕಟ್ಟುವುದಕ್ಕೆ ಭೂಮಿಗೆ ಬರುತ್ತಾನೆ. ಇಲ್ಲಿ ಸುಖಲೋಲುಪಗಳಲ್ಲಿ ಮೈಮರೆಯುತ್ತಾನೆ. ಆತ್ಮೀಯ ಸ್ನೇಹಿತನನ್ನು ಮರೆತು ಬಿಡುತ್ತಾನೆ. ಆ ಸ್ನೇಹಿತ ಪುರಂಜನನಿಗಾಗಿ ಕಾಯುತ್ತಿರುತ್ತಾನೆ. ಆದರೆ ಆತನಿಗೆ ಸ್ನೇಹಿತನ ನೆನಪೇ ಇರುವುದಿಲ್ಲ.

ಹೀಗೆ ಕಾಲ ಸರಿಯುತ್ತಾ ಹೋಗುತ್ತದೆ. ಪುರಂಜನನ ಕಾಲ ಮುಕ್ತಾಯವಾಗುತ್ತದೆ. ಮುಂದಿನ ಜನ್ಮದಲ್ಲಿ ಆತ ವೈಧರ್ವಿ ಎನ್ನುವ ಕ್ಷತ್ರಿಯನಾಗಿ ಹುಟ್ಟುತ್ತಾನೆ. ಆಗ ಬ್ರಾಹ್ಮಣನೊಬ್ಬ ವೈಧರ್ವಿಗೆ ಹಿಂದಿನ ಜನ್ಮದ ಸ್ನೇಹದ ಬಗ್ಗೆ ನೆನಪಿಸುತ್ತಾನೆ. ನೀನು ಸ್ನೇಹವನ್ನು ಮರೆತಿದ್ದಕ್ಕೆ ನಿನಗೆ ಈ ಗತಿ ಬಂದಿದೆ ಎಂದು ನೆನಪಿಸುತ್ತಾನೆ. ಆಗ ವೈಧರ್ವಿ ತಪ್ಪನ್ನು ಒಪ್ಪಿಕೊಂಡು ಇನ್ನು ಮುಂದೆ ಸ್ನೇಹಿತರನ್ನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ' ಎನ್ನುತ್ತಾಳೆ. ಇದನ್ನು ನಾರದರು ಈ ರೀತಿ ಹೇಳುತ್ತಾರೆ. 

 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!