ಪ್ರಾಣ ಪಣಕ್ಕಿಟ್ಟ ರಿಷಬ್ ಶೆಟ್ಟಿ! 5 ವರ್ಷದ ಕನಸು ಸಾಕಾರಗೊಳಿಸಿದ ‘ಕಾಂತಾರ ಚಾಪ್ಟರ್-1

ಪ್ರಾಣ ಪಣಕ್ಕಿಟ್ಟ ರಿಷಬ್ ಶೆಟ್ಟಿ! 5 ವರ್ಷದ ಕನಸು ಸಾಕಾರಗೊಳಿಸಿದ ‘ಕಾಂತಾರ ಚಾಪ್ಟರ್-1

Published : Sep 23, 2025, 01:03 PM ISTUpdated : Sep 23, 2025, 01:08 PM IST

ರಿಷಬ್ ಶೆಟ್ಟಿ ತಮ್ಮ ಕನಸಿನ ‘ಕಾಂತಾರ’ ಪ್ರಾಜೆಕ್ಟ್‌ಗಾಗಿ 5 ವರ್ಷ ಶ್ರಮಿಸಿ, ಪ್ರಾಣಾಪಾಯದ ಸನ್ನಿವೇಶಗಳನ್ನೂ ಎದುರಿಸಿ ಸಿನಿಮಾ ಪೂರ್ಣಗೊಳಿಸಿದ್ದಾರೆ.

 

ರಿಷಬ್ ಶೆಟ್ಟಿ ತಮ್ಮ ಕನಸಿನ ‘ಕಾಂತಾರ’ ಪ್ರಾಜೆಕ್ಟ್‌ಗಾಗಿ 5 ವರ್ಷ ಶ್ರಮಿಸಿ, ಪ್ರಾಣಾಪಾಯದ ಸನ್ನಿವೇಶಗಳನ್ನೂ ಎದುರಿಸಿ ಸಿನಿಮಾ ಪೂರ್ಣಗೊಳಿಸಿದ್ದಾರೆ. 3 ಸಾವಿರಕ್ಕೂ ಹೆಚ್ಚು ಕಲಾವಿದರು, ವಿವಿಧ ಇಂಡಸ್ಟ್ರಿಗಳ ತಂತ್ರಜ್ಞರು ಸೇರಿ ಈ ಚಿತ್ರಕ್ಕೆ ಜೀವ ತುಂಬಿದ್ದಾರೆ. ಕನ್ನಡ ಮಣ್ಣಿನ ಕಥೆಯನ್ನು 7 ಭಾಷೆಗಳಲ್ಲಿ ತಂದು, ಪ್ಯಾನ್ ಇಂಡಿಯಾ ಮಟ್ಟದ ದರ್ಬಾರ್ ಸಿದ್ಧಪಡಿಸಿರುವ ‘ಕಾಂತಾರ ಚಾಪ್ಟರ್-1’ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ.
 

24:34ಸ್ಯಾಂಡಲ್​​ವುಡ್​​ನಲ್ಲಿ ಸಾಲು ಸಾಲು ಅಕಾಲಿಕ ಮರಣ..! ಮೃತ್ಯುಂಜಯ ಹೋಮ ಫಲಿಸಲಿಲ್ವಾ..?
03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
02:49ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
21:03TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
Read more