ಪ್ರಾಣ ಪಣಕ್ಕಿಟ್ಟ ರಿಷಬ್ ಶೆಟ್ಟಿ! 5 ವರ್ಷದ ಕನಸು ಸಾಕಾರಗೊಳಿಸಿದ ‘ಕಾಂತಾರ ಚಾಪ್ಟರ್-1

ಪ್ರಾಣ ಪಣಕ್ಕಿಟ್ಟ ರಿಷಬ್ ಶೆಟ್ಟಿ! 5 ವರ್ಷದ ಕನಸು ಸಾಕಾರಗೊಳಿಸಿದ ‘ಕಾಂತಾರ ಚಾಪ್ಟರ್-1

Published : Sep 23, 2025, 01:03 PM ISTUpdated : Sep 23, 2025, 01:08 PM IST

ರಿಷಬ್ ಶೆಟ್ಟಿ ತಮ್ಮ ಕನಸಿನ ‘ಕಾಂತಾರ’ ಪ್ರಾಜೆಕ್ಟ್‌ಗಾಗಿ 5 ವರ್ಷ ಶ್ರಮಿಸಿ, ಪ್ರಾಣಾಪಾಯದ ಸನ್ನಿವೇಶಗಳನ್ನೂ ಎದುರಿಸಿ ಸಿನಿಮಾ ಪೂರ್ಣಗೊಳಿಸಿದ್ದಾರೆ.

 

ರಿಷಬ್ ಶೆಟ್ಟಿ ತಮ್ಮ ಕನಸಿನ ‘ಕಾಂತಾರ’ ಪ್ರಾಜೆಕ್ಟ್‌ಗಾಗಿ 5 ವರ್ಷ ಶ್ರಮಿಸಿ, ಪ್ರಾಣಾಪಾಯದ ಸನ್ನಿವೇಶಗಳನ್ನೂ ಎದುರಿಸಿ ಸಿನಿಮಾ ಪೂರ್ಣಗೊಳಿಸಿದ್ದಾರೆ. 3 ಸಾವಿರಕ್ಕೂ ಹೆಚ್ಚು ಕಲಾವಿದರು, ವಿವಿಧ ಇಂಡಸ್ಟ್ರಿಗಳ ತಂತ್ರಜ್ಞರು ಸೇರಿ ಈ ಚಿತ್ರಕ್ಕೆ ಜೀವ ತುಂಬಿದ್ದಾರೆ. ಕನ್ನಡ ಮಣ್ಣಿನ ಕಥೆಯನ್ನು 7 ಭಾಷೆಗಳಲ್ಲಿ ತಂದು, ಪ್ಯಾನ್ ಇಂಡಿಯಾ ಮಟ್ಟದ ದರ್ಬಾರ್ ಸಿದ್ಧಪಡಿಸಿರುವ ‘ಕಾಂತಾರ ಚಾಪ್ಟರ್-1’ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ.
 

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
Read more