ಕರ್ಣ ಸೀರಿಯಲ್‌ನಲ್ಲಿ ಏನಾಗ್ತಿದೆ? ಒತ್ತಾಯದ ಮದುವೆಗೆ ಪ್ರಾಣ ಪ್ರೇಮಿಗಳು ಬಲಿಯಾಗ್ತಾರಾ?

ಕರ್ಣ ಸೀರಿಯಲ್‌ನಲ್ಲಿ ಏನಾಗ್ತಿದೆ? ಒತ್ತಾಯದ ಮದುವೆಗೆ ಪ್ರಾಣ ಪ್ರೇಮಿಗಳು ಬಲಿಯಾಗ್ತಾರಾ?

Published : Oct 15, 2025, 01:08 PM IST

ಕುತೂಹಲಕರ ಘಟ್ಟದಲ್ಲಿ ಕರ್ಣ ಧಾರಾವಾಹಿ.. ಪ್ರಾಣ ಪ್ರೇಮಿಗಳ ಮದುವೆಗೆ ವಿಘ್ನ? ನಿತ್ಯಾ ಜೊತೆ ಕರ್ಣನಿಗೆ ಒತ್ತಾಯದ ಮದುವೆನಾ? ನಿಧಿಗೆ ಕರ್ಣ ಇಷ್ಟ, ಕರ್ಣನಿಗೂ ನಿಧಿ ಇಷ್ಟ..! ಆದರೇನು ಮಾಡೋದು? ಮುಂದಿನ ಕಥೆ ಏನಾಗುತ್ತೋ..!

ಜೀ ಕನ್ನಡ ವಾಹಿನಿಯಲ್ಲಿ  ಮೂಡಿಬರುವ ಕರ್ಣ (Karna Serial) ಸೀರಿಯಲ್​ ಕಥೆ ರೋಚಕ ಹಂತಕ್ಕೆ ತಲುಪಿದೆ. ಸದ್ಯ ಕರ್ಣನ ಮದುವೆ ಸನ್ನಿವೇಶ ನಡೀತಾ ಇದ್ದು, ಕರ್ಣ ನಿಧಿನಾ ಮದುವೆಯಾಗ್ತಾನೋ..? ನಿತ್ಯಾಳನ್ನ ಮದುವೆಯಾಗ್ತಾನೋ..? ಅಂತ ವೀಕ್ಷಕರು ಕಣ್ಣು ಮಿಟುಕಿಸದೇ ನೋಡ್ತಾ ಇದ್ದಾರೆ. ಕರ್ಣನ ಈ ಟ್ರಯಾಂಗಲ್ ಪ್ರೇಮ್​ಕಹಾನಿ ಇಡೀ ಕರುನಾಡ ವೀಕ್ಷಕರ ಕುತೂಹಲ ಕೆರಳಿಸಿದೆ.

ಕರ್ಣ.. ಕನ್ನಡ ಕಿರುತೆರೆ ವೀಕ್ಷಕರ ಮನಸು ಗೆದ್ದಿರೋ ಧಾರಾವಾಹಿ. ಸದ್ಯ ಕರ್ಣ ಧಾರಾವಾಹಿಯಲ್ಲಿ ಕಥಾನಾಯಕ ಕರ್ಣನ ಮದುವೆ ದೃಶ್ಯಾವಳಿಗಳು ನಡೀತಾ ಇವೆ. ಅದ್ಧೂರಿ ಸೆಟ್​ನಲ್ಲಿ ಚಿತ್ರೀಕರಣ ನಡೀತಾ ಇದ್ದು ಸೆಟ್​ ತುಂಬಾ ಕಲಾವಿದರ ಕಲರವ ಜೋರಾಗಿದೆ.

ನಿಧಿಗೆ ಕರ್ಣ ಇಷ್ಟ, ಕರ್ಣನಿಗೂ ನಿಧಿ ಇಷ್ಟ. ಆದ್ರೆ ಮನೆಯವರ ಒತ್ತಾಯಕ್ಕೆ ಮಣಿದು ನಿತ್ಯಾಳನ್ನ ಕರ್ಣ ಮದುವೆ ಆಗಿಬಿಡ್ತಾನಾ,.? ಇಂಥದ್ದೊಂದು ರೋಚಕ ತಿರುವಿಗೆ ಕರ್ಣ ಧಾರಾವಾಹಿ ಬಂದು ತಲುಪಿದೆ.

ಕರ್ಣ-ನಿಧಿ-ನಿತ್ಯಾರ ನಡುವಿನ ಈ ಟ್ರಯಾಂಗಲ್ ಲವ್ ಸ್ಟೋರಿಲಿ ಏನು ಟ್ವಿಸ್ಟ್ ಬರುತ್ತೆ ಅಂತ ವೀಕ್ಷಕರು ಕುತೂಹಲದಿಂದ ಎದುರು ನೋಡ್ತಾ ಇದ್ದಾರೆ. ಕರ್ಣನ್ ಲವ್ ಸ್ಟೋರಿ ಮುಂದೇನಾಗುತ್ತೆ ಅಂತ ಗೊತ್ತಾಗಬೇಕಂದ್ರೆ ತಪ್ಪದೇ ಮುಂದಿನ ಎಪಿಸೋಡ್ ನೋಡಿ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

03:06'ಸೆಪ್ಟೆಂಬರ್ 21' ಚಿತ್ರದ ಟ್ರೇಲರ್ ಬಿಡುಗಡೆ: ಪತ್ನಿ ಪ್ರಿಯಾಂಕ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್‌
05:27ಸಿಂಗರ್‌ನಿಂದ ಹೀರೋವರೆಗೆ: ‘ಲೋ ನವೀನ’ ಮೂಲಕ ನವೀನ್ ಸಜ್ಜು ಹೊಸ ಪ್ರಯಾಣ
03:45ಸಿದ್ದೇಗೌಡರ ಗದ್ಲಗೆ ಜಾಕ್​ಪಾಟ್: ಮತ್ತೆ ಮೋಡಿ ಮಾಡ್ತಾರಾ ಸತೀಶ್​ ನೀನಾಸಂ-ರಚಿತಾ ರಾಮ್?
02:49ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
21:03TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
Read more