ಭಾರತವೇ ಮಂಡ್ಯ ಚುನಾವಣಾ ಫಲಿತಾಂಶದತ್ತ ಕಾತರದಿಂದ ಕಾಯುತಿತ್ತು. ಮೊಟ್ಟ ಮೊದಲನೇ ಭಾರಿ ಮಹಿಳೆಯೋರ್ವರು ಅದರಲ್ಲೂ ಪಕ್ಷೇತರ ಅಭ್ಯರ್ಥಿಯಾಗಿ ಲಕ್ಷಾಂತರ ಮತಗಳಿಂದ ಮಂಡ್ಯದಲ್ಲಿ ವಿಜಯಮಾಲೆ ಧರಿಸಿದರು. ಸಿಎಂ ಪುತ್ರನ ವಿರುದ್ಧ ಮಂಡ್ಯ ಗೆದ್ದ ಸುಮಲತಾ ಅಂಬರೀಶ್ ಗೆಲುವಿಗೆ ಕಾರಣವೇನು..? ಇಲ್ಲಿದೆ ಪ್ರಮುಖ 10 ರೀಸನ್.
ಭಾರತವೇ ಮಂಡ್ಯ ಚುನಾವಣಾ ಫಲಿತಾಂಶದತ್ತ ಕಾತರದಿಂದ ಕಾಯುತಿತ್ತು. ಮೊಟ್ಟ ಮೊದಲನೇ ಭಾರಿ ಮಹಿಳೆಯೋರ್ವರು ಅದರಲ್ಲೂ ಪಕ್ಷೇತರ ಅಭ್ಯರ್ಥಿಯಾಗಿ ಲಕ್ಷಾಂತರ ಮತಗಳಿಂದ ಮಂಡ್ಯದಲ್ಲಿ ವಿಜಯಮಾಲೆ ಧರಿಸಿದರು. ಸಿಎಂ ಪುತ್ರನ ವಿರುದ್ಧ ಮಂಡ್ಯ ಗೆದ್ದ ಸುಮಲತಾ ಅಂಬರೀಶ್ ಗೆಲುವಿಗೆ ಕಾರಣವೇನು..? ಇಲ್ಲಿದೆ ಪ್ರಮುಖ 10 ರೀಸನ್.