ಹಿಜಾಬ್ ನಿಷೇಧ ಮಾಡಿದ್ರೆ  ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತ: ರವಿ ವರ್ಮಾ ವಾದ ಮಂಡನೆ

ಹಿಜಾಬ್ ನಿಷೇಧ ಮಾಡಿದ್ರೆ ಮುಸ್ಲಿಂ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತ: ರವಿ ವರ್ಮಾ ವಾದ ಮಂಡನೆ

Published : Feb 16, 2022, 05:56 PM IST

ಹಿಜಾಬ್ ವಿವಾದಕ್ಕೆ ಸಂಬಂಧಿಸಿ  ಸುಪ್ರೀಂ ಕೋರ್ಟ್ ನ ಮೂರು ತೀರ್ಪನ್ನು ಉಲ್ಲೇಖಿಸಿ ಹಿಜಾಬ್ ಪರ ವಾದ ಮಂಡಿಸಿರುವ   ವಕೀಲ ರವಿ ವರ್ಮಾ ಕುಮಾರ್ ಈ ತೀರ್ಪುಗಳನ್ನು ನೋಡಿದರೆ ಸಮವಸ್ತ್ರವೇ ಇರಬಾರದು ಎಂದಿದ್ದಾರೆ. 

ಬೆಂಗಳೂರು(ಫೆ.16): ಹಿಜಾಬ್ (Hijab) ವಿವಾದಕ್ಕೆ ಸಂಬಂಧಿಸಿ  ಸುಪ್ರೀಂ ಕೋರ್ಟ್ ನ ಮೂರು ತೀರ್ಪನ್ನು ಉಲ್ಲೇಖಿಸಿ ಹಿಜಾಬ್ ಪರ ವಾದ ಮಂಡಿಸಿರುವ   ವಕೀಲ ರವಿ ವರ್ಮಾ ಕುಮಾರ್ (Ravivarma Kumar) ಈ ತೀರ್ಪುಗಳನ್ನು ನೋಡಿದರೆ ಸಮವಸ್ತ್ರವೇ ಇರಬಾರದು ಎಂದಿದ್ದಾರೆ. ಶಾಲೆಯ ತರಗತಿಗಳು ಸಮಾಜದ ಬಹುತ್ವವನ್ನು ಪ್ರತಿಫಲಿಸುವಂತಿರಬೇಕು. ಪ್ರಪಂಚದಾದ್ಯಂತ ಇದಕ್ಕೆ ಮನ್ನಣೆ ಇದೆ. ಶಿಕ್ಷಣ ಕಾಯ್ದೆಯಲ್ಲೇ ಶಾಲೆಯಲ್ಲಿ ವೈವಿದ್ಯತೆ ಕಾಪಾಡಿ ಎಂದಿದೆ. ಸಿಖ್ಖರು (Sikh) ಪಗಡಿ (Pagri) ಧರಿಸಿ ಸೈನ್ಯದಲ್ಲಿ ಇರಬಹುದು. ಅವರಿಗೆ ಸೈನ್ಯದಲ್ಲಿ ಅವಕಾಶ ಇದೆ ಎಂದ ಮೇಲೆ  ಶಾಲೆಗೆ ಹಿಜಾಬ್ ಧರಿಸಿ ಬರಬಾರದು ಯಾಕೆ? ಎಂದು ಪ್ರಶ್ನಿಸಿದ್ದಾರೆ. 

ಸೈನ್ಯದಲ್ಲಿ ಸಿಖ್ಖರಿಗೆ ಟರ್ಬನ್‌ಗೆ ಅವಕಾಶ, ಶಾಲೆಗಳಲ್ಲಿ ಹಿಜಾಬ್‌ಗೆ ಯಾಕಿಲ್ಲ.? ವಕೀಲರ ವಾದ

ಹಿಜಾಬ್‌ ನಿಷೇಧ ಸ್ತ್ರೀ ಶಿಕ್ಷಣದ (women education) ಮೇಲೆ ರಾಕ್ಷಸೀ ದಾಳಿ, ಮುಸ್ಲಿಂ ಹೆಣ್ಣು (Muslim women) ಮಕ್ಕಳು ಶಾಲೆಗೆ ಬರುವುದೇ ಅಪರೂಪ. ಅಂದರಲ್ಲಿ ಹಿಜಾಬ್ ನಿಷೇಧ ಮಾಡಿದ್ರೆ ಶಿಕ್ಷಣದಿಂದ ಮುಸ್ಲಿಂ ಹೆಣ್ಣು ಮಕ್ಕಳು ವಂಚಿತರಾಗುತ್ತಾರೆ ಎಂದು ಅರ್ಜಿದಾರರ ಪರ ವಕೀಲರಾದ ರವಿ ವರ್ಮಾ ಕುಮಾರ್ ತಮ್ಮ ವಾಡ ಮಂಡನೆಯನ್ನು ಮುಕ್ತಾಯ ಮಾಡಿದ್ದಾರೆ.

03:16ಸುವರ್ಣನ್ಯೂಸ್​-ಕನ್ನಡಪ್ರಭ ಸಹಯೋಗದಲ್ಲಿ ಎಸ್​ಐಪಿ ಅಬಾಕಸ್ ಮೆಂಟಲ್​ ಅರ್ಥಮೆಟಿಕ್​​ ಸ್ಪರ್ಧೆ
03:34ಸರ್ಕಾರಿ ಶಾಲಾ ಮಕ್ಕಳಿಗೆ ಸಿಗಬೇಕಾದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್‌ ಮಹಾರಾಷ್ಟ್ರದ ಪಾಲು!
04:07ರಾಜ್ಯದಲ್ಲಿ 60 ಸಾವಿರಕ್ಕೂ ಅಧಿಕ ಶಿಕ್ಷಕರ ಕೊರತೆ: ನೇಮಕಾತಿ ಬಗ್ಗೆ ತಲೆಕೆಡಿಸಿಕೊಳ್ಳದ ಸರ್ಕಾರ!
19:34ಮುಖ್ಯಮಂತ್ರಿ ಕನ್ನಡ ಪಂಡಿತ.. ಮಂತ್ರಿಗಳಿಗೆ ಕನ್ನಡವೇ ಬರಲ್ವಾ..?
03:32ಶಿಕ್ಷಣ ಕ್ಷೇತ್ರದಲ್ಲಿ ಭಾರತ ಹಾಗೂ ಅಮೆರಿಕ ಸಹಯೋಗ
05:21Board Examination: 5,8,9ನೇ ತರಗತಿಯ ಪರೀಕ್ಷೆ ಅತಂತ್ರ : ಬೋರ್ಡ್ ಎಕ್ಸಾಂ ಬೇಕು ಅಂತಿರೋ ಶಿಕ್ಷಣ ಇಲಾಖೆ!
04:36ಬ್ಯಾಡಗಿ: ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿದ ಹಳೆವಿದ್ಯಾರ್ಥಿಗಳು!
03:37ಬೆಂಗಳೂರು: ಬಿಬಿಎಂಪಿ ಶಾಲಾ ಕೊಠಡಿ ಈಗ ಪಂಕ್ಚರ್‌ ಶಾಪ್!
03:32ರಾಯಚೂರು: ಅನೈತಿಕ ಚಟುವಟಿಕೆಗಳ ಅಡ್ಡೆಯಾದ ಸರ್ಕಾರಿ ಹಾಸ್ಟೆಲ್ ಕಟ್ಟಡ..!
02:31ನಿಮ್ಮ ಮಗ ಅಥವಾ ಮಗಳು ಯಾವತ್ತಾದರೂ IAS/IPS ಆಗೇಬೇಕೆಂದು ಹೇಳಿ ಕೊಂಡಿದ್ದಾರಾ?
Read more