ಪುಷ್ಪಾ ಸ್ಟೈಲಲ್ಲಿ ಕಳ್ಳರು, ಸಿಂಗಂ ಸ್ಟೈಲಲ್ಲಿ ಪೊಲೀಸರು: ರೈತರನ್ನ ಮೋಸ ಮಾಡಿದ್ದ ತಂಡ ಅಂದರ್‌

ಪುಷ್ಪಾ ಸ್ಟೈಲಲ್ಲಿ ಕಳ್ಳರು, ಸಿಂಗಂ ಸ್ಟೈಲಲ್ಲಿ ಪೊಲೀಸರು: ರೈತರನ್ನ ಮೋಸ ಮಾಡಿದ್ದ ತಂಡ ಅಂದರ್‌

Published : Jul 10, 2022, 04:49 PM IST

ಇದು ನೀವೆಂದು ಕೇಳಿರದ ಪೊಲೀಸ್‌ ಚೇಜಿಂಗ್‌ ಸ್ಟೋರಿ.. ಹೊರರಾಜ್ಯದಲ್ಲಿ ಕರ್ನಾಟಕದ ಖಾಕಿಪಡೆಯ ಮಿಂಚಿನ ಕಾರ್ಯಚರಣೆಯ ಕಥೆ ಇದು.. ಆ ಕಳ್ಳರು ಕದ್ದಿದ್ದು ಬರೊಬ್ಬರಿ 117 ಟನ್ ಒಣ ದ್ರಾಕ್ಷಿಯನ್ನ. ನಮ್ಮ ರೈತರು ತಿಂಗಳುಗಟ್ಟಲೆ ಶ್ರಮಪಟ್ಟು ನಂತರ ಇನ್ನೇನು ಅದರ ಪ್ರತಿಫಲವನ್ನ ಅನುಭವಿಸಬೇಕು ಅನ್ನುವಷ್ಟರಲ್ಲಿ, ಖದೀಮರು ಮಾಲ್ ಸಮೇತ ಎಸ್ಕೇಪ್. 

ವಿಜಯಪುರ, (ಜುಲೈ.10): ಇದು ನೀವೆಂದು ಕೇಳಿರದ ಪೊಲೀಸ್‌ ಚೇಜಿಂಗ್‌ ಸ್ಟೋರಿ.. ಹೊರರಾಜ್ಯದಲ್ಲಿ ಕರ್ನಾಟಕದ ಖಾಕಿಪಡೆಯ ಮಿಂಚಿನ ಕಾರ್ಯಚರಣೆಯ ಕಥೆ ಇದು.. ಆ ಕಳ್ಳರು ಕದ್ದಿದ್ದು ಬರೊಬ್ಬರಿ 117 ಟನ್ ಒಣ ದ್ರಾಕ್ಷಿಯನ್ನ. ನಮ್ಮ ರೈತರು ತಿಂಗಳುಗಟ್ಟಲೆ ಶ್ರಮಪಟ್ಟು ನಂತರ ಇನ್ನೇನು ಅದರ ಪ್ರತಿಫಲವನ್ನ ಅನುಭವಿಸಬೇಕು ಅನ್ನುವಷ್ಟರಲ್ಲಿ, ಖದೀಮರು ಮಾಲ್ ಸಮೇತ ಎಸ್ಕೇಪ್. 

ಬೆಂಗಳೂರು: ವ್ಯಾಪಾರ ನಷ್ಟದಿಂದ ಚಿನ್ನದಂಗಡಿ ದರೋಡೆ ಮಾಡಿದ್ರು!

ಕಳ್ಳರು ಪುಷ್ಪಾ ಸ್ಟೈಲ್ನಲ್ಲಿ ಕಳ್ಳತನ ಮಾಡಿದ್ರೆ ನಮ್ಮ ಪೊಲೀಸರು ಸಿಂಗಂ ಸ್ಟೈಲ್ನಲ್ಲಿ ಕಾರ್ಯಚರಣೆ ನಡೆಸಿದ್ರು. ಈ ಮೂಲಕ ರೈತರ ಕೋಟಿ ಕೋಟಿ ಹಣ ಸೇಫ್. ಹೀಗೆ ಟನ್ಗಟ್ಟಲೆ ಒಣ ದ್ರಾಕ್ಷಿಯನ್ನ ಕದ್ದು ನಂತರ ಅದನ್ನ ಗುಜರಾತ್ನಲ್ಲಿ ಮಾರಾಟ ಮಾಡಲು ಹೊರಟಿದ್ದ ಖತರ್ನಾಕ್ ಗ್ಯಾಂಗ್ನ ರೋಮಾಂಚಕಾರಿಯಾಗಿ ಕಾರ್ಯಚರಣೆ ನಡೆಸಿ ಎತ್ತಾಕೊಂಡು ಬಂದ ನಮ್ಮ ವಿಜಯಪುರ ಪೊಲೀಸರ ಆಪರೇಷನ್ ಕಿಶ್ಮಿಶ್ ಕಥೆಯೇ ಇವತ್ತಿನ ಎಫ್.ಐ.ಆರ್..

25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
Read more