ಹರಿದ ಪೇಪರ್ ಚೂರು, ಮೂರು ಕೂದಲು..ಚಿನ್ನಸ್ವಾಮಿ ಸ್ಫೋಟದ ಅಸಲಿ ಕತೆ!

Jul 10, 2020, 11:06 PM IST

ಬೆಂಗಳೂರು(ಜು.  10)  ಹತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಘಟನೆ ಇಡೀ ಮಹಾನಗರವನ್ನೇ ನಡುಗಿಸಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಆ ಬಾಂಬ್ ಸ್ಟೋಟ.

ಭಾರತ ಗೆದ್ದ ವಿಶ್ವಕಪ್ ಫೈನಲ್ ಫಿಕ್ಸ್... ಏನಿದರ ಹಕೀಕತ್ತು?

ಹರಿದ ಪೇಪರ್ ಚೂರು, ಮೂರು ಕೂದಲು.. ಹೌದು ಇದನ್ನೇ ಇಟ್ಟುಕೊಂಡು ಐಪಿಎಲ್ ಪಂದ್ಯದ ವೇಳೆ ನಡೆಸ ಸ್ಫೋಟ ಬೆನ್ನತ್ತಿದ್ದ ರೋಚಕ ಕಹಾನಿ ಇಲ್ಲಿದೆ.