ಅವಳಿಗೆ ಸರ್ಕಾರಿ ಕೆಲಸ ಸಿಕ್ಕಿದ್ದೇ ತಪ್ಪಾಗಿಹೊಯ್ತು: ನಡು ರಸ್ತೆಯಲ್ಲೇ ಹೆಂಡತಿಗೆ ಮಚ್ಚಿನೇಟು!

ಅವಳಿಗೆ ಸರ್ಕಾರಿ ಕೆಲಸ ಸಿಕ್ಕಿದ್ದೇ ತಪ್ಪಾಗಿಹೊಯ್ತು: ನಡು ರಸ್ತೆಯಲ್ಲೇ ಹೆಂಡತಿಗೆ ಮಚ್ಚಿನೇಟು!

Published : Apr 18, 2024, 10:31 AM IST

ಮಕ್ಕಳಿಲ್ಲ ಅಂತಾ ಆ ದಂಪತಿ ಮರುಕಪಟ್ಟಿತ್ತು. ದೇವರಿಗೆ ಹರಿಕೆ ಕಟ್ಕೊಂಡ ನಂತ್ರ ಆ ದಂಪತಿಗೆ ಮಗ ಹುಟ್ಟಿದ್ದ. ಬೆಳೆದ ಮಗನಿಗೆ ಸಂಬಂಧದಲ್ಲೇ ಕನ್ಯಾ ನೋಡಿ ಮದ್ವೆ ಮಾಡಿದ್ರು. ಆದ್ರೆ, ಕುಲಪತ್ರ. ಸಂಸಾರ ಮಾಡೋ ಬದ್ಲು ಜೀವನ ಬೆಳಗಿಸಲು ಬಂದಿದ್ದ ಪತ್ನಿಯ ಪ್ರಾಣ ಪಕ್ಷಿ ಹಾರಿಸೋದಲ್ಲಿ ಮುಂದಾಗಿದ್ದ.

ಮಕ್ಕಳಿಲ್ಲ ಅಂತಾ ಆ ದಂಪತಿ ಮರುಕಪಟ್ಟಿತ್ತು. ದೇವರಿಗೆ ಹರಿಕೆ ಕಟ್ಕೊಂಡ ನಂತ್ರ ಆ ದಂಪತಿಗೆ ಮಗ ಹುಟ್ಟಿದ್ದ. ಬೆಳೆದ ಮಗನಿಗೆ ಸಂಬಂಧದಲ್ಲೇ ಕನ್ಯಾ ನೋಡಿ ಮದ್ವೆ ಮಾಡಿದ್ರು. ಆದ್ರೆ, ಕುಲಪತ್ರ. ಸಂಸಾರ ಮಾಡೋ ಬದ್ಲು ಜೀವನ ಬೆಳಗಿಸಲು ಬಂದಿದ್ದ ಪತ್ನಿಯ ಪ್ರಾಣ ಪಕ್ಷಿ ಹಾರಿಸೋದಲ್ಲಿ ಮುಂದಾಗಿದ್ದ. ಹೆಂಡತಿಯ ಮೇಲೆ ಮೃಗೀಯವಾಗಿ ಎರಗಿ ಮಚ್ಚು ಬೀಸಿದ್ದಾನೆ. ಅಷ್ಟಕ್ಕೂ ತಾಳಿ ಕಟ್ಟಿದ ಹೆಂಡತಿ ಮೇಲೆಯೇ ಆ ಕಿರಾತಕ ಮಚ್ಚು ಬೀಸಿದ್ದೇಕೆ? ಅಂಥ ತಪ್ಪು ಆ ಹೆಣ್ಣು ಮಗಳು ಮಾಡಿದ್ದೇನು? ಒಬ್ಬ ದಾರಿ ತಪ್ಪಿದ ಮಗನ ಕಥೆಯೇ ಇವತ್ತಿನ ಎಫ್​​.ಐ.ಆರ್​​. ಉಂಡಾಡಿಗುಂಡನಂತೆ ಬೆಳೆದಿದ್ದ ಬೇಲೂರಪ್ಪ ಮದ್ವೆಯಾದ್ಮೇಲಾದ್ರೂ ಸುಧಾರಿಸ್ತಾನೆ ಅಂತಾ ಕುಟುಂಬ ಅನ್ಕೊಂಡಿತ್ತು. ಆದ್ರೆ, ಆದ್ರೆ ಬೇಲೂರಪ್ಪ ಅದಾಗ್ಲೆ ದಾರಿ ಬಿಟ್ಟಾಗಿತ್ತು. ಇನ್ನೂ ತಾನೇ ಗೀತಾಳನ್ನ ಓದಿಸಿ ಒಳ್ಳೆ ಕೆಲಸ ಕೊಡಸಿದವನು, 

ತಾನೇ ಮಚ್ಚಿನೇಟು ಹಾಕಿದ್ದೇಕೆ? ಅಷ್ಟಕ್ಕೂ ಆವತ್ತು ಘಟನೆ ನಡೆದ ದಿನ ಏನೇನಾಯ್ತು? ಬೇಲೂರಪ್ಪ 12ನೇ ಕ್ಲಾಸ್​​​ ಪಾಸ್ ಆಗಿದ್ರೆ, ಹೆಂಡತಿ ಚನ್ನಾಗಿ ಓದಿ ಬ್ರ್ಯಾಂಚ್ ಪೋಸ್ಟ್ ಮಾಸ್ಟರ್ ನಿಂದ ಪೋಸ್ಟ್ ವುಮೆನ್ ಆಗಿ ಭಡ್ತಿ ಪಡೆದಿದ್ಲು. ಐದು ಸಾವಿರ ರೂಪಾಯಿ ವಿದ್ದ ಸ್ಯಾಲರಿ 40 ಸಾವಿರ ರೂಪಾಯಿಯಾಗಿತ್ತು. ಹೀಗೆ ಹೆಂಡತಿಯ ಬೆಳವಣಿಗೆ ಬೇಲೂರಪ್ಪನ ತೆಲೆ ತಿರುಗಿಸಿತ್ತು. ಅಲ್ದೆ, ಹಣದ ಮೇಲಿನ ವ್ಯಾಮೋಹವೂ ದಿನದಿಂದ ದಿನಕ್ಕೆ ಬೆಳೆದಿತ್ತು. ಇವೇ ಕಾರಣಗಳು ಬೇಲೂರಪ್ಪ ಹೆಂಡತಿಯ ಮೇಲೆ ದೌರ್ಜನ್ಯ ಮಾಡೋವರೆಗೂ ಕೊಂಡ್ಯೊಯ್ದಿತ್ತು ಆ ತಾಯಿಗೆ ಏನಾದ್ರೂ ಆಗಿದ್ರೆ ಮಕ್ಕಳ ಭವಿಷ್ಯ ಏನಾಗ್ತಿತ್ತು. ಅಸಹ್ಯದ ಕೃತ್ಯ ಮಾಡಿ ಹೆತ್ತ ತಂದೆ ತಾಯಿಯಿಂದ್ಲೂ ಬೇಲೂರಪ್ಪ ದೂರವಾದಂತಾಗಿದೆ. ತಂದೆ-ತಾಯಿಯೇ ಮಗನಿಗೆ ಗಲ್ಲು ಶಿಕ್ಷೆಕೊಡಿ ಅಂತಿದ್ದಾರೆ. ಬೇಲೂರಪ್ಪ ಮಾಡಿದ ಪಾಪಕ್ಕೆ ಶಿಕ್ಷೆಯಾಗ್ಲಿ. ಜೊತೆಗೆ ಈಗ್ಲಾದ್ರೂ ಬೇಲೂರಪ್ಪನಿಗೆ ಬುದ್ಧಿ ಕಲೆಯುವಂತಾಗ್ಲಿ.

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more