ಚಿಕ್ಕಬಳ್ಳಾಪುರ: ಜೀವಂತ ಸಮಾಧಿಯಾಗ ಹೊರಟ ಢೋಂಗಿ ಬಾಬಾನಿಗೆ ಬಿತ್ತು ಒದೆ

Jan 28, 2020, 9:56 PM IST

ಚಿಕ್ಕಬಳ್ಳಾಪುರ(ಜ. 28)  ಆತ ದೊಡ್ಡ ಸ್ವಾಮೀಜಿಯಾಗಲು ಹೊರಟವ. ಜೀವಂತ ಸಮಾಧಿ ಆಗುತ್ತೇನೆ ಎಂದು ಹೊರಟವ ಏನಾದ. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಘಟನೆ.

ಹಣಕ್ಕಾಗಿ ಗಂಡನನ್ನೇ ಕೊಲೆ ಮಾಡಿದ ಚಾಮರಾಜನಗರದ ಹೆಂಡತಿ

ಈ ಢೋಂಗಿ ಸ್ವಾಮಿ ಜೀವಂತ ಸಮಾಧಿ ಆಗುತ್ತೇನೆ ಎಂದು ಹೊರಟಿದ್ದ. ಆದರೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿ ನಕಲಿ ಬಾಬಾನ ಬಣ್ಣ ಬಯಲು ಮಾಡಿದ್ದಾರೆ.