11 ವರ್ಷಗಳ ಹಿಂದೆ ದರ್ಶನ್​ಗೆ ಬಿದ್ದಿದ್ವು ಎರಡು ಪೆಟ್ಟು: ಈಗ ನಡೆಯೋಕೂ ಆಗ್ತಿಲ್ಲ, ನಿಲ್ಲೋಕೂ ಆಗ್ತಿಲ್ಲ!

11 ವರ್ಷಗಳ ಹಿಂದೆ ದರ್ಶನ್​ಗೆ ಬಿದ್ದಿದ್ವು ಎರಡು ಪೆಟ್ಟು: ಈಗ ನಡೆಯೋಕೂ ಆಗ್ತಿಲ್ಲ, ನಿಲ್ಲೋಕೂ ಆಗ್ತಿಲ್ಲ!

Published : Nov 02, 2024, 04:19 PM IST

ನಟ ದರ್ಶನ್ ತೂಗುದೀಪ ಅವರ ಗಾಯದ ಹಿನ್ನೆಲೆ ಏನು? ಅವರ ಆರೋಗ್ಯಕ್ಕೆ ಏನಾಗಿದೆ? ಅವರಿಗೆ ಇರುವ ಸಮಸ್ಯೆ ಶುರುವಾಗಿದ್ದೆಲ್ಲಿ? ಆವತ್ತು ಆ ಸಿನಿಮಾದ ಶೂಟಿಂಗ್​​ ವೇಳೆ ದರ್ಶನ್​​ಗೆ ಏನಾಗಿತ್ತು ಅನ್ನೋದ್ರ ಕಂಪ್ಲೀಟ್​​​ ಡಿಟೇಲ್ಸ್​​​ ಇಲ್ಲಿದೆ ನೋಡಿ.

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅಂದರ್​​ ಆಗಿದ್ದ ನಟ ದರ್ಶನ್​​ ಮೊನ್ನೆಯಷ್ಟೇ ಮಧ್ಯಂತರ ಜಾಮೀನು ಪಡೆದು ಮನೆಗೆ ಬಂದಿದ್ದಾರೆ. ಒಂದು ದಿನ ದೀಪಾವಳಿ ಆಚರಿಸಿ ಈಗ ಬೆಂಗಳೂರಿನ ಬಿಜಿಎಸ್​​ ಆಸ್ಪತ್ರೆಗೆ ಚಿಕಿತ್ಸೆಗಾಗಿ ಅಡ್ಮಿಟ್​​ ಆಗಿದ್ದಾರೆ. ಏನೇ ಚಿಕಿತ್ಸೆ ಆದ್ರೂ 6 ವಾರಗಳಲ್ಲಿ ಎಲ್ಲವನ್ನ ಮುಗಿಸಿಕೊಳ್ಳಬೇಕು. ಇದೇ ಕಾರಣಕ್ಕೆ ಇವತ್ತು ಆಸ್ಪತ್ರೆಗೆ ಬಂದ್ರು.

ಇನ್ನೂ ಡಾಕ್ಟರ್​​ ಅವರನ್ನು ಪರೀಕ್ಷಿಸುತ್ತಿದ್ದು ದರ್ಶನ್​ಗೆ ಟ್ರೀಟ್​ಮೆಂಟ್​​​ ಕೂಡ ಶುರು ಮಾಡಿದ್ದಾರೆ. ಹಾಗಾದ್ರೆ ದರ್ಶನ್​​ ಆರೋಗ್ಯಕ್ಕೆ ಏನಾಗಿದೆ? ಅವರಿಗೆ ಇರುವ ಸಮಸ್ಯೆ ಶುರುವಾಗಿದ್ದೆಲ್ಲಿ? ಆವತ್ತು ಆ ಸಿನಿಮಾದ ಶೂಟಿಂಗ್​​ ವೇಳೆ ದರ್ಶನ್​​ಗೆ ಏನಾಗಿತ್ತು ಅನ್ನೋದ್ರ ಕಂಪ್ಲೀಟ್​​​ ಡಿಟೇಲ್ಸ್​​​ ಇಲ್ಲಿದೆ ನೋಡಿ.
 

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more