ಇಬ್ಬರು ಯುವಕರಿಂದ ಮಚ್ಚಿನಿಂದ ಕೊಚ್ಚಿ ಕೊಲೆ; ಬುದ್ಧಿಮಾತು ಹೇಳಿದವನ ಕಥೆಯೇ ಮುಕ್ತಾಯ!

ಇಬ್ಬರು ಯುವಕರಿಂದ ಮಚ್ಚಿನಿಂದ ಕೊಚ್ಚಿ ಕೊಲೆ; ಬುದ್ಧಿಮಾತು ಹೇಳಿದವನ ಕಥೆಯೇ ಮುಕ್ತಾಯ!

Published : Jul 27, 2022, 05:30 PM IST

ರಾಯಚೂರು ನಗರಭಾಗದಲ್ಲಿ ಕಳೆದ ಎರಡ್ಮೂರು ತಿಂಗಳಿನಿಂದ ಕಲುಷಿತ ನೀರಿನ ಸಮಸ್ಯೆ ಹೆಚ್ಚಾಗಿದೆ. ಕುಲಷಿತ ನೀರು ಕುಡಿದು 7 ಮಂದಿ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಹೀಗೆ ಕಲುಷಿತ ನೀರು ಸರಬರಾಜು ಆಗ್ತಿದ್ರಿಂದ ಅಲ್ಲಿನ ಜನರು ಶುದ್ಧ ನೀರಿಗಾಗಿ ಹುಡುಕಾಟದಲ್ಲಿದ್ದಾಗ ಮೈಬೂಬ್ ಅಲಿ ಎನ್ನುವವರ ಮನೆ ಮುಂದೆ ಇದ್ದ ನಲ್ಲಿ ನೀರು ವರವಾಗಿ ಸಿಗುತ್ತೆ.

ರಾಯಚೂರು ನಗರಭಾಗದಲ್ಲಿ ಕಳೆದ ಎರಡ್ಮೂರು ತಿಂಗಳಿನಿಂದ ಕಲುಷಿತ ನೀರಿನ ಸಮಸ್ಯೆ ಹೆಚ್ಚಾಗಿದೆ. ಕುಲಷಿತ ನೀರು ಕುಡಿದು 7 ಮಂದಿ ಪ್ರಾಣ ಕೂಡ ಕಳೆದುಕೊಂಡಿದ್ದಾರೆ. ಹೀಗೆ ಕಲುಷಿತ ನೀರು ಸರಬರಾಜು ಆಗ್ತಿದ್ರಿಂದ ಅಲ್ಲಿನ ಜನರು ಶುದ್ಧ ನೀರಿಗಾಗಿ ಹುಡುಕಾಟದಲ್ಲಿದ್ದಾಗ ಮೈಬೂಬ್ ಅಲಿ ಎನ್ನುವವರ ಮನೆ ಮುಂದೆ ಇದ್ದ ನಲ್ಲಿ ನೀರು ವರವಾಗಿ ಸಿಗುತ್ತೆ. ಆ ಏರಿಯಾದ ಜನರೆಲ್ಲಾ ನೀರಿಗಾಗಿ ಮೈಬೂಬ್ ಮನೆ ಬಳಿ ಬರುತ್ತಿದ್ದರು, ಹಾಗೆ ಬಂದವರಲ್ಲಿ ಈ ಸೈಯದ್ ಅಲಿ ಹಾಗೂ ಶೇಕ್ ಅಮನ್ ಕೂಡ. ಇವರಿಬ್ಬರು ಬಂದು ತಮ್ಮ ಕೆಲಸವನ್ನ ತಾವು ಮಾಡಿಕೊಂಡು ಹೋಗಿದಿದ್ರೆ ಏನು ಆಗ್ತಿರಲಿಲ್ಲ. ನೀರಿಗೆ ಬಂದವರು ಮೈಬೂಬ್ ಮನೆಯ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕಿಬಿಟ್ಟಿದ್ರು.

ನೀರಿಗಾಗಿ ಮೈಬೂಬ್ ಮನೆ ಬಳಿ ಬರ್ತಿದ್ದ ಸೈಯದ್ ಅಲಿ ಮತ್ತು ಆತನ ಸ್ನೇಹಿತ, ಮೈಬೂಬ್ ಮನೆಯ ಹೆಣ್ಣು ಮಕ್ಕಳ ಮೇಲೂ ಕಣ್ಣು ಹಾಕಿಬಿಟ್ಟಿದ್ದ. ಈ ವಿಷ್ಯ ಗೊತ್ತಾದಾಗ ಮೈಬೂಬ್ ಸೈಯದ್‌ಗೆ ಚೆನ್ನಾಗಿ ಬಾರಿಸಿ ವಾರ್ನ್ ಮಾಡಿ ಕಳಿಸಿದ್ದ. ಒದೆ ತಿಂದ ಸೈಯದ್ ಅಲಿ ತನ್ನ ಸ್ನೇಹಿತ ಶೇಕ್ ಅಮನ್ ಜೊತೆ ಸೇರಿ ಮೈಬೂಬ್‌ನನ್ನು ಮುಗಿಸಲು ತೀರ್ಮಾನಿಸಿಬಿಡ್ತಾರೆ.  ಮಕ್ಕಳನ್ನ ಶಾಲೆಗೆ ಬಿಡೋದು ಮತ್ತು ವಾಪಸ್ ಕರೆದುಕೊಂಡು ಹೋಗ್ತಿದ್ದ ಮೈಬೂಬ್‌ನ ಶಾಲೆ ಎದುರಲ್ಲೇ  ಹತ್ಯೆ ಮಾಡುವನಿರ್ಧಾರಕ್ಕೆ ಬರ್ತಾರೆ. ಅದಕ್ಕಾಗಿ ಮಾರಕಾಸ್ತ್ರಗಳನ್ನೂ ರೆಡಿ ಮಾಡಿಕೊಳ್ತಾರೆ. ಮುಂದೇನಾಯ್ತು..? 

02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
20:21ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
21:04ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್​-ಕುಚ್​​! ರೆಡ್ ​​ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
Read more