ಏನಪ್ಪಾ ಇದು,  ಪೊಲೀಸಪ್ಪನೇ ಕಳ್ಳನಾದ ಕಥೆ ಇದು!

ಏನಪ್ಪಾ ಇದು, ಪೊಲೀಸಪ್ಪನೇ ಕಳ್ಳನಾದ ಕಥೆ ಇದು!

Published : Aug 25, 2020, 10:39 AM ISTUpdated : Aug 25, 2020, 12:31 PM IST

ಕಳ್ಳರನ್ನು ಹಿಡಿಯುವ ಪೊಲೀಸ್‌ ಅಧಿಕಾರಿಯೇ ಕಳ್ಳನಾದರೆ ಹೇಗಿರುತ್ತದೆ? ಬೇಲಿಯೇ ಎದ್ದು ಹೊಲ ಮೇಯ್ದಂತೆ ಇರುತ್ತದೆ. ಅಂತಹದ್ದೇ ಒಂದು ಘಟನೆ ನಡೆದಿದೆ. ಮೈಮೇಲೆ ಇದ್ದಿದ್ದು ಖಾಕಿ. ಆದರೆ ಮಾಡಿದ್ದು ಮಾತ್ರ ಹೇಸಿಗೆ ಕೆಲಸ. ಡಕಾಯಿತಿ ಕೇಸ್‌ನಲ್ಲಿ ಎಸ್‌ ಜೆ ಪಾರ್ಕ್ ಪಿಎಸ್‌ಐ ಜೀವನ್ ಅಂದರ್‌ ಆಗಿದ್ದಾರೆ. ಇವರ ಜೊತೆ ಪತ್ರಕರ್ತ ಜ್ಞಾನಪ್ರಕಾಶ್ ಕೂಡಾ ಅರೆಸ್ಟ್‌ ಆಗಿದ್ಧಾರೆ. 

ಬೆಂಗಳೂರು (ಆ. 25): ಕಳ್ಳರನ್ನು ಹಿಡಿಯುವ ಪೊಲೀಸ್‌ ಅಧಿಕಾರಿಯೇ ಕಳ್ಳನಾದರೆ ಹೇಗಿರುತ್ತದೆ? ಬೇಲಿಯೇ ಎದ್ದು ಹೊಲ ಮೇಯ್ದಂತೆ ಇರುತ್ತದೆ. ಅಂತಹದ್ದೇ ಒಂದು ಘಟನೆ ನಡೆದಿದೆ. ಮೈಮೇಲೆ ಇದ್ದಿದ್ದು ಖಾಕಿ. ಆದರೆ ಮಾಡಿದ್ದು ಮಾತ್ರ ಹೇಸಿಗೆ ಕೆಲಸ. ಡಕಾಯಿತಿ ಕೇಸ್‌ನಲ್ಲಿ ಎಸ್‌ ಜೆ ಪಾರ್ಕ್ ಪಿಎಸ್‌ಐ ಜೀವನ್ ಅಂದರ್‌ ಆಗಿದ್ದಾರೆ. ಇವರ ಜೊತೆ ಪತ್ರಕರ್ತ ಜ್ಞಾನಪ್ರಕಾಶ್ ಕೂಡಾ ಅರೆಸ್ಟ್‌ ಆಗಿದ್ಧಾರೆ. 

ಆಗಸ್ಟ್‌ 19 ರಂದು ಕಿಡ್ನಾಪ್ ಮಾಡಿ ಹಣ ದೋಚಿದ್ದರು ಈ ಆರೋಪಿಗಳು. ಶಿವಕುಮಾರ್‌ ಎಂಬುವವನಿಂದ ಈ ಖದೀಮರು 26 ಲಕ್ಷ ಕಸಿದಿದ್ದರು. ಇದೀಗ ಪಿಎಸ್‌ಐ ಹಾಗೂ ಪತ್ರಕರ್ತ ಇಬ್ಬರೂ ಅಂದರ್ ಆಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!