ಕವರ್‌ ಸ್ಟೋರಿ: ಕೊರೋನಾ ವೇಳೆ ಹಣ ಕೊಳ್ಳೆ ಹೊಡೆದವರ ಕಥೆ..!

ಕವರ್‌ ಸ್ಟೋರಿ: ಕೊರೋನಾ ವೇಳೆ ಹಣ ಕೊಳ್ಳೆ ಹೊಡೆದವರ ಕಥೆ..!

Published : Aug 20, 2022, 01:02 PM IST

ಎಲ್ಲಿ ನೋಡಿದರೂ ಸಾವು, ನೋವಿನ ಕಥೆಗಳು. ಇಂಥಹ ಸಂದರ್ಭದಲ್ಲೂ ದುಡ್ಡು ಮಾಡಿಕೊಳ್ಳುವವರು ಇರ್ತಾರಾ?, ಖಂಡಿತ ಇರ್ತಾರೆ. ಸರ್ಕಾರದ ದುಡ್ಡನ್ನ ಹೇಗೆಲ್ಲ ಕೊಳ್ಳೆ ಹೊಡೆಯೋದಕ್ಕೆ ಕವರ್‌ ಸ್ಟೋರಿಗೆ ದಾಖಲೆಗಳೇ ಸಾಕ್ಷಿ

ಬೆಂಗಳೂರು(ಆ.20):  ಕೊರೋನಾ ಇಡೀ ವಿಶ್ವಕ್ಕೆ ಭಯ ಹುಟ್ಟಿಸಿದ ಸಣ್ಣದೊಂದು ವೈರಸ್‌. ಅತೀ ಹೆಚ್ಚು ಜನಸಂಖ್ಯ ಹೊಂದಿರುವ ಚೀನಾ ಮತ್ತು ಭಾರತಕ್ಕೆ ಈ ವೈರಸ್‌ ನಡುಕ ಹುಟ್ಟಿಸಿತ್ತು. ಕರ್ನಾಟಕದ ಜನ ಆಸ್ಪತ್ರೆ, ಬೆಡ್‌, ಔಷಧ ಸಿಗದಂತ ಸ್ಥಿತಿನ ನಿರ್ಮಾಣವಾಗಿತ್ತು. ಕೊಲೆಗೆ ಸತ್ತ ಮೇಲೂ ಹೆಣ ಸುಡಲು ಜಾಗ ಇಲ್ಲದ ಸ್ಥಿತಿ ಕೂಡ ನಿರ್ಮಾಣವಾಗಿತ್ತು. ಯಾವತ್ತೂ ಇಂತಹ ದೃಶ್ಯಗಳನ್ನ ನಾವು ಕಂಡಿಲ್ಲ, ನೋಡಿಲ್ಲ. ಆದರೆ, ಕೊರೋನಾ ಎರಡನೇ ಅಲೆಯಲ್ಲಿ ನಾವೆಲ್ಲರೂ ಇದನ್ನ ನೋಡಿದ್ದೇವೆ. ಎಲ್ಲಿ ನೋಡಿದರೂ ಸಾವು, ನೋವಿನ ಕಥೆಗಳು. ಇಂಥಹ ಸಂದರ್ಭದಲ್ಲೂ ದುಡ್ಡು ಮಾಡಿಕೊಳ್ಳುವವರು ಇರ್ತಾರಾ?, ಖಂಡಿತ ಇರ್ತಾರೆ. ಸರ್ಕಾರದ ದುಡ್ಡನ್ನ ಹೇಗೆಲ್ಲ ಕೊಳ್ಳೆ ಹೊಡೆಯೋದಕ್ಕೆ ಕವರ್‌ ಸ್ಟೋರಿಗೆ ದಾಖಲೆಗಳೇ ಸಾಕ್ಷಿ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಇಂದಿನ ಕವರ್‌ ಸ್ಟೋರಿಯಲ್ಲಿ.  

Cover Story: ಪಿಎಂ ಕಿಸಾನ್‌ ಯೋಜನೆಯಲ್ಲಿ ಅವ್ಯವಹಾರ: ಕಳ್ಳ ಕಾರರ ಪಾಲಾಗುತ್ತಿದೆ ಮೋದಿ ದುಡ್ಡು !

23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!