ಬೆಂಗಳೂರು (ಜೂ. 11): ಇಡೀ ದೇಶಕ್ಕೆ ಕೊರೋನಾ ಚಿಂತೆಯಾದ್ರೆ, ಕೆಲವರಿಗೆ ಮಾತ್ರ ಮೋಜು-ಮಸ್ತಿ ಮತ್ತು ಪಾರ್ಟಿ ಚಿಂತೆ. ಮಂಡ್ಯದ ಕೆಆರ್ಎಸ್ ಬಳಿ ಕಾವೇರಿ ಒಡಲಲ್ಲೇ ಗುಂಡು-ತುಂಡು ಪಾರ್ಟಿ ನಡೆದಿದೆ. ಪೊಲೀಸ್ ಠಾಣೆ ಪಕ್ಕದಲ್ಲೇ ರೇವ್ ಪಾರ್ಟಿ ನಡೆದ್ರೂ ಪೊಲೀಸರಿಗೆ ಮಾತ್ರ ಗೋತ್ತೇ ಇಲ್ಲ! ಇದನ್ನೂ ನೋಡಿ | ನಾಗರಹಾವು ಹಿಡಿಯಲು ಹೋದ ಬೆಳಗಾವಿ ಬಾಲಕ, ಎದೆ ಝಲ್ ಎನಿಸುವ ವಿಡಿಯೋ...