ಕರಾವಳಿ ಮುಸ್ಲಿಂ ನಾಯಕ ನದಿಗೆ ಹಾರಿದ್ದೇಕೆ?  ಮುಸ್ಲಿಂ ಮುಖಂಡನ ಸಾವಿನ ಹಿಂದಿದೆ ಹನಿಟ್ರ್ಯಾಪ್​ ಕಥೆ!

ಕರಾವಳಿ ಮುಸ್ಲಿಂ ನಾಯಕ ನದಿಗೆ ಹಾರಿದ್ದೇಕೆ? ಮುಸ್ಲಿಂ ಮುಖಂಡನ ಸಾವಿನ ಹಿಂದಿದೆ ಹನಿಟ್ರ್ಯಾಪ್​ ಕಥೆ!

Published : Oct 08, 2024, 04:12 PM IST

ಮುಮ್ತಾಜ್​ ಸಾವಿನ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್​​​ ಸಿಕ್ಕಿದೆ. ಅವರ ಸಾವಿಗೆ ಹನಿಟ್ರ್ಯಾಪೇ ಕಾರಣ ಅಂತ ಈಗ ಹೇಳಲಾಗ್ತಿದೆ. ಹಾಗಾದ್ರೆ ಮುಮ್ತಾಜ್​ ಆಲಿ ಸಾವಿಗೆ ನಿಜವಾದ ಕಾರಣವೇನು? ಕೋಟಿ ಕೋಟಿ ಒಡೆಯ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇಕೆ? ಜೆಡಿಎಸ್​​ ನಾಯಕರ ಸಹೋದರನ ಸಾವಿನ ಮಿಸ್ಟರಿ ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ. 

ಮಂಗಳೂರು: ಅವರು ಕರಾವಳಿ ಭಾಗದ ಪ್ರಭಾವಿ ಮುಸ್ಲಿಂ ಮುಖಂಡ. ಒಬ್ಬ ಅಣ್ಣ ಮಾಜಿ ಎಂ.ಎಲ್​.ಎ ಆದ್ರೆ ಮತ್ತೊಬ್ಬ ಅಣ್ಣ ಮಾಜಿ ಎಂ.ಎಲ್​.ಸಿ. ಹೌದು​ ನಾವು ಮಾತನ್ನಾಡ್ತಿರೋದು ಮುಮ್ತಾಜ್​ ಆಲಿಯ ಸಾವಿನ ಕೇಸ್​​ ಬಗ್ಗೆ. ಆವತ್ತು ಮನೆಯಲ್ಲಿ ಗಲಾಟೆ ಮಾಡಿಕೊಂಡು ಹೊರಗೆ ಹೋಗಿದ್ದ ಮುಮ್ತಾಜ್​​​​ ಆಲಿ ನಂತರ ಎಲ್ಲೂ ಕಾಣಿಸಿರಲಿಲ್ಲ. ಆದ್ರೆ ಈಗ ಅವರು ಹೆಣವಾಗಿ ಸಿಕ್ಕಿದ್ದಾರೆ.  ಪಾಲ್ಗುಣಿ ನದಿಗೆ ಹಾರಿ ಮುಮ್ತಾಜ್​ ಆಲಿ ಪ್ರಾಣಬಿಟ್ಟಿದ್ದಾರೆ.

ಆದ್ರೆ ಇದೇ ಮುಮ್ತಾಜ್​ ಸಾವಿನ ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್​​​ ಸಿಕ್ಕಿದೆ. ಅವರ ಸಾವಿಗೆ ಹನಿಟ್ರ್ಯಾಪೇ ಕಾರಣ ಅಂತ ಈಗ ಹೇಳಲಾಗ್ತಿದೆ. ಹಾಗಾದ್ರೆ ಮುಮ್ತಾಜ್​ ಆಲಿ ಸಾವಿಗೆ ನಿಜವಾದ ಕಾರಣವೇನು? ಕೋಟಿ ಕೋಟಿ ಒಡೆಯ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇಕೆ? ಜೆಡಿಎಸ್​​ ನಾಯಕರ ಸಹೋದರನ ಸಾವಿನ ಮಿಸ್ಟರಿ ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ. 

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more