ಐಎಂಎ ಕೇಸ್‌ನಲ್ಲಿ ಇಬ್ಬರು ಐಪಿಎಸ್‌ ಅಧಿಕಾರಿಗಳ ಹೆಸರು, ಬಿಗ್ ಶಾಕ್ ಕೊಟ್ಟ ಸರ್ಕಾರ

Jan 29, 2020, 7:15 PM IST

ಬೆಂಗಳೂರು(ಜ. 29)  ಐಎಂಎ ವಂಚನೆ ಕೇಸ್ ನಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ಬಿಗ್ ಶಾಕ್ ಸೊಕ್ಕಿದೆ. ಇಬ್ಬರು ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್ ಮತ್ತು ಅಜಯ್ ಹಿಲೋರಿ ಮೇಲೆ ತನಿಖೆ ಮಾಡಬಹುದು ಎಂದು ಸರ್ಕಾರವೇ ಸೂಚನೆ ನೀಡಿದೆ.

ಐಎಂಎ ವಂಚನೆ: ಸಿಬಿಐಗೆ ಸಿಗ್ತು ಸಿಕ್ರೇಟ್ ಡೈರಿ

ಜನರಿಂದ ಹಣ ಠೆವಣಿ ಪಡೆದುಕೊಂಡು ಹೆಚ್ಚಿನ ಬಡ್ಡಿ ನೀಡುತ್ತೇನೆ ಎಂದು ನಂಬಿಸಿದ್ದ ವಂಚಕ ಮನ್ಸೂರ್ ಖಾನ್ ಬಂಧನದಲ್ಲಿದ್ದು ತನಿಖೆ ಎದುರಿಸುತ್ತಿದ್ದಾನೆ. ಇದೆಲ್ಲದರ ನಡುವೆ ಇಬ್ಬರು ಐಪಿಎಸ್ ಅಧಿಕಾರಿಗಳ ವಿರುದ್ಧವೇ ಸರ್ಕಾರ ತನಿಖೆಗೆ ಮುಂದಾಗಿದೆ.

ಇದನ್ನು ಓದಿ: ಯಾರೀತ ಮನ್ಸೂರ್ ಖಾನ್? ಏನಿವನ ಬಂಡವಾಳ?"