ಈದ್ ಮಿಲಾದ್‌ ಹಬ್ಬಕ್ಕೆ ಊರಿಗೆ ಹೊರಟವನು ಹೆಣವಾದ: ಆತ ಸತ್ತು 24 ಗಂಟೆಗಳಲ್ಲೇ ಕೊಲೆಗಾರನೂ ಆತ್ಮಹತ್ಯೆಗೆ ಶರಣಾದ!

ಈದ್ ಮಿಲಾದ್‌ ಹಬ್ಬಕ್ಕೆ ಊರಿಗೆ ಹೊರಟವನು ಹೆಣವಾದ: ಆತ ಸತ್ತು 24 ಗಂಟೆಗಳಲ್ಲೇ ಕೊಲೆಗಾರನೂ ಆತ್ಮಹತ್ಯೆಗೆ ಶರಣಾದ!

Published : Sep 29, 2023, 07:05 PM IST

ಹುಬ್ಬಳ್ಳಿಯಲ್ಲಿ ಈದ್ ಮಿಲಾದ್‌ ಹಬ್ಬಕ್ಕೆಂದು ಊರಿಗೆ ಹೋಗಲು ಸಿದ್ಧತೆಯಲ್ಲಿದ್ದ ಯುವಕನ್ನು ಕೊಲೆ ಮಾಡಿದ ವೃದ್ಧನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹುಬ್ಬಳ್ಳಿ (ಸೆ.29): ಅವನು ಗಾರೆ ಕೆಲಸ ಮಾಡೋ ಹುಡುಗ. ಈದ್ ಮಿಲಾದ್  ತಯಾರಿಯಲ್ಲಿದ್ದನು. ಊರಿಗೆ ಹೋಗಿ ಕುಟುಂಬದ ಜೊತೆ ಹಬ್ಬ ಆಚರಿಸೋ ಖುಷಿಯಲಿದ್ದನು. ಆದ್ರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲೇ ಆತ ಹೆಣವಾಗಿ ಹೋಗಿದ್ದ. ಮಲಗಿದ್ದಲ್ಲೇ ಆತ ಶವವಾಗಿಬಿಟ್ಟಿದ್ದ. ಯಾರೊ ಆತನನ್ನ ಭೀಕರವಾಗಿ ಕೊಂದು ಮುಗಿಸಿದ್ರು. ಆದ್ರೆ ಇದೇ ಕೇಸನ್ನು ಬೆನ್ನು ಹತ್ತಿದ ಪೊಲೀಸರು ತನಿಖೆ ಆರಂಭಿಸುವ ಮೊದಲೇ ಒಂದು ಸುದ್ದಿ ತಲುಪಿತ್ತು. ಅದೇನೆಂದರೆ ಕೊಲೆಯಾದವನ ಕಥೆ ಮುಗಿಸಿದವನೂ ಸತ್ತಿದ್ದಾನೆ ಅಂತ. ಹಾಗಾದ್ರೆ ಅಲ್ಲಿ ಕೊಲೆಯಾದವನು ಯಾರು? ಕೊಲೆ ಮಾಡಿದವನು ಯಾರು.? ಒಬ್ಬನನ್ನ ಕೊಂದು ನಂತರ ತಾನೂ ಸತ್ತಿದ್ದು ಯಾಕೆ? ಇಲ್ಲಿದೆ ನೋಡಿ ಸಂಪೂರ್ಣ ವಿವರ.. 

ದೃಶ್ಯ ಸಿನಿಮಾ ಸ್ಟೈಲಲ್ಲಿ ಕೊಲೆ ಮಾಡಿದ ಅಪ್ಪ, ಪೊಲೀಸರಿಂದ ತಪ್ಪಿಸಿಕೊಳ್ಳಲಾಗದೆ ಆತ್ಮಹತ್ಯೆಗೆ ಶರಣಾದ

ನಿನ್ನೆ ನನಗೇನು ಗೊತ್ತಿಲ್ಲ ಅಂದವನು ಇವತ್ತು ಸತ್ತಿದ್ದಾನೆ ಅಂದ್ರೆ ಏನರ್ಥ? ಈ ವೃದ್ಧನೇ ಮೌಲಾಲನನ್ನ ಕೊಂದು ಬಿಟ್ಟನಾ? ಆತನ ಕೊಲೆಗೂ ಈತನ ಆತ್ಮಹತ್ಯೆಗೂ ಲಿಂಕ್ ಇದ್ಯಾ? ಒಂದು ವೇಳೆ ಈತನೇ ಕೊಂದಿದ್ದಾನೆ ಅಂದ್ರೆ ಕೊಲೆ ಮಾಡೋದಕ್ಕೆ ಕಾರಣವಾದ್ರೂ ಏನು? ಎಂಬುದರ ಹಿಂದಿತ್ತು ಅನೈತಿಕ ಸಂಬಂಧದ ಅಸಲಿಯತ್ತು. ಕೊಲೆಯಾದ ಮೌಲಾಲಿ ಸತ್ತಾಗಲೇ ಪೊಲೀಸರಿಗೆ ಅನುಮಾನ ಬಂದಿತ್ತು. ಆದರೆ, ಅದು ಕನ್ಫರ್ಮ್ ಆಗಿದ್ದು ಮಾರನೇ ದಿನ ಅದೇ ಏರಿಯಾದಲ್ಲಿ ಸಿಕ್ಕ ಒಂದು ಶವ.. ಯಸ್... ಅದೇ ಕಟ್ಟಡದಲ್ಲಿ ವಾಚ್‌ಮ್ಯಾನ್‌ ಆಗಿದ್ದ ವೃದ್ಧ ರಾತ್ರಿ ಮೌಲಾಲನನ್ನ ಮಲಗಿದ್ದಲ್ಲೇ ಹೆಣವಾಗಿಸಿದ್ದಾನೆ. ಆದ್ರೆ ಅದಕ್ಕೆ ಕಾರಣ ಮೌಲಾಲನ ಅನೈತಿಕ ಸಂಬಂಧ. ವೃದ್ಧನ ಮಗಳ ಮೇಲೆಯೇ ಆತ ಕಣ್ಣು ಹಾಕಿಬಿಟ್ಟಿದ್ದನಯ. ಆದ್ರೆ ಈ ವಿಷ್ಯ ವೃದ್ಧನಿಗೆ ಗೊತ್ತಾದಾಗ ಅವನ ಹೆಣ ಕೆವಿದ್ದಾನೆ.

24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more