Exclusive: ಯಲಹಂಕ ಶಾಸಕ ಎಸ್‌ ಆರ್ ವಿಶ್ವನಾಥ್ ಹತ್ಯೆಗೆ, ಕಾಂಗ್ರೆಸ್ ಅಭ್ಯರ್ಥಿ ಸ್ಕೆಚ್..?

Dec 1, 2021, 11:29 AM IST

ಬೆಂಗಳೂರು (ಡಿ. 01): ಯಲಹಂಕ ಶಾಸಕ ಎಸ್‌ ಆರ್ ವಿಶ್ವನಾಥ್ (SR Vishwanath) ಹತ್ಯೆಗೆ, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಂಎನ್ ಗೋಪಾಲಕೃಷ್ಣ (MN Gopalakrishna) ಸ್ಕೆಚ್ ಹಾಕಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

Fight against Corruption: 'ರಾಜ್ಯ ಸರ್ಕಾರದಲ್ಲಿ ಶೇ. 40 ಕಮಿಷನ್ ಮೂಲಕ ಭ್ರಷ್ಟಾಚಾರ': SDPI ಅಧ್ಯಕ್ಷ

ಸಿಸಿಬಿ (CCB) ಬಳಿ ಈ ಕುರಿತಾದ ಆಡಿಯೋ, ವಿಡಿಯೋ ಇದೆ. ವಿಶ್ವನಾಥ್ ಬಗ್ಗೆ ಮಾತನಾಡಿದ ವಿಡಿಯೋ ಮಾಡಿದ್ದ ದೇವರಾಜ್. ವಿಡಿಯೋ ಸಿಗುತ್ತಿದ್ದಂತೆ ಸಿಸಿಬಿ ಗೋಪಾಲಕೃಷ್ಣನನ್ನು ವಿಚಾರಣೆ ನಡೆಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಸಿಸಿಬಿಯಿಂದ ಬರಬೇಕಾಗಿದೆ.