ಮಚ್ಚು ಹಿಡಿದು ತಹಶೀಲ್ದಾರ್ ಕಚೇರಿಗೆ ಎಂಟ್ರಿ: ಎದುರು ಮನೆ ಹುಡುಗನ ದ್ವೇಷದ ಕಿಚ್ಚಿಗೆ ಆಗಿದ್ದೇನು?

Jan 26, 2023, 2:32 PM IST

ಅವನು ಕೂಲಿ ನಾಲಿ ಮಾಡಿಕೊಂಡು ಜೀವನ ಮಾಡ್ತಿದ್ದ ಮನುಷ್ಯ. ಅವನಿಗೆ ಅದ್ಯಾರು ಮಂಕು ಬೂದಿ ಎರಚಿದ್ರೋ ಏನೋ, ಅವನು ವಾಸವಿದ್ದ ಎದುರು ಮನೆಯವರ ವಿರೋಧ ಕಟ್ಟಿಕೊಂಡು ಬಿಟ್ಟ. ಎದುರು ಮನೆಯವರನ್ನ ಹೇಗೆಲ್ಲಾ ಕಾಡಿಬಿಟ್ಟ ಅಂದ್ರೆ ಆ ಮನೆಯವರು ಕನಸಲ್ಲೂ ಇವನನ್ನ ನೆನಸಿಕೊಂಡು ಬೆಚ್ಚಿ ಬಿದ್ದಿದ್ರು. ಆದ್ರೆ ಇಷ್ಟೆಲ್ಲಾ ಕಾಟ ಕೊಟ್ರು ಎದುರು ಮನೆಯವರು ಮಾತ್ರ ತೆಪ್ಪಗೇ ಇದ್ರು. ಆದ್ರೆ ಇದನ್ನೇ ಅಡ್ವಾಂಟೇಜ್ ತೆಗೆದುಕೊಂಡ ಆತ ಅವತ್ತೊಂದು ದಿನ ಆ ಮೆನಯ ಯಜಮಾನನ್ನೇ ಮುಗಿಸಲು ನಿರ್ಧರಿಸಿಬಿಟ್ಟ. ಅದಕ್ಕಾಗಿ ಮಚ್ಚು ಹಿಡಿದು ಅವನಿದ್ದ ಕಡೆಗೆ ನುಗ್ಗೇಬಿಟ್ಟ. ಹೀಗೆ ಎದುರು ಮನೆಯ ಹುಡುಗನ ದ್ವೇಷದ ಕಥೆ ಮತ್ತು ಆ ದ್ವೇಷದ ಕಿಚ್ಚು ಅದೇಗೆ ಎರಡು ಫ್ಯಾಮಿಲಿಯನ್ನ ಸುಟ್ಟಿತು ಎಂಬ ಕಹಾನಿ ಇಲ್ಲಿದೆ.

ಉಡುಪಿ: ಪೆಟ್ರೋಲ್ ಸುರಿದುಕೊಂಡು ವ್ಯಕ್ತಿಯೋರ್ವ ಕಾರಿನೊಳಗೆ ಆತ್ಮಹತ್ಯೆ