Chitradurga Police Recovers Stolen Goods : ಆಭರಣದ ಅಂಗಡಿಯಲ್ಲ, ಇವೆಲ್ಲ ಕದ್ದ ಮಾಲು!

Chitradurga Police Recovers Stolen Goods : ಆಭರಣದ ಅಂಗಡಿಯಲ್ಲ, ಇವೆಲ್ಲ ಕದ್ದ ಮಾಲು!

Published : Dec 15, 2021, 06:19 PM ISTUpdated : Dec 15, 2021, 06:24 PM IST

* 25  ಬೈಕ್, 1 ಕಾರು ಸೇರಿದಂತೆ 2 ಕೋಟಿ  ಮೌಲ್ಯದ ನಗದು, ಬಂಗಾರ, ಬೆಳ್ಳಿ ಕಳವು 

*  2 ಕೋಟಿಗೂ ಅಧಿಕ ಮೌಲ್ಯದ ವಾಹನಗಳು ಹಾಗೂ ಚಿನ್ನಾಭರಣಗಳು ಪತ್ತೆ 

* ವಿನೂತನ ತಂತ್ರಜ್ಞಾನ, ಚಾಣಕ್ಷತೆಯಿಂದ 65 ಪ್ರಕರಣಗಳ ಪತ್ತೆ

* ವಶಪಡಿಸಿಕೊಂಡ ಮಾಲುಗಳನ್ನು ಆಯಾ ವಾರಸುದಾರರಿಗೆ ವಾಪಸ್ 

ಚಿತ್ರದುರ್ಗ (ಡಿ. 15)   ಕೋಟೆನಾಡು ಚಿತ್ರದುರ್ಗದಲ್ಲಿ (Chitradurga) ಕಳ್ಳತನವಾಗಿದ್ದ  (Robbery) ಬರೊಬ್ಬರಿ 2 ಕೋಟಿಗೂ ಅಧಿಕ ಮೌಲ್ಯದ ವಾಹನಗಳು ಹಾಗೂ ಚಿನ್ನಾಭರಣಗಳು (Gold)ಪತ್ತೆ ಮಾಡುವಲ್ಲಿ ಜಿಲ್ಲೆಯ ಖಾಕಿ ಪಡೆ (Karnataka Police) ಯಶಸ್ವಿಯಾಗಿದೆ. ಹೀಗೆ ಸಾಲಾಗಿ ಜೋಡಿಸಿರೋ ಹಣದ ಕಟ್ಟುಗಳು, ಪಳ ಪಳ ಹೊಳೆಯುತ್ತಿರೋ ಚಿನ್ನಾಭರಣಗಳು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗದ ಪೊಲೀಸ್ ಕವಾಯತು ಮೈದಾನ‌.

Gang Robbery : ಮನೆಗೆ ನುಗ್ಗಿದ ಗ್ಯಾಂಗ್ ದರೋಡೆ : ವ್ಯಾಪಾರಿಯ ಅರೆ ನಗ್ನಗೊಳಿಸಿದ ಮಹಿಳೆಯರು

ಹೌದು 2020-21 ನೇ ಸಾಲಿನಲ್ಲಿ ಜನರನ್ನು ಕಂಗಾಲಾಗುವಂತೆ ಕಾಡಿಸಿದ ಕೋವಿಡ್ ಲಾಕ್ ಡೌನ್  ನಡುವೆಯೂ, ಚಿತ್ರದುರ್ಗ ಜಿಲ್ಲೆಯಾದ್ಯಂತ ಕಳ್ಳರು ತಮ್ಮ ಕೈಚಳಕ ತೋರಿದ್ದರು.  ಕೊರೊನಾ ಭೀತಿಯಿಂದಾಗಿ ಸ್ವಗ್ರಾಮಕ್ಕೆ ತೆರಳಿದ್ದ ಮನೆಗಳು ಹಾಗೂ ಬೀಗ ಹಾಕಿದ್ದ ಅಂಗಡಿಗಳನ್ನು ಟಾರ್ಗೆಟ್ ಮಾಡಿದ್ದ ಕಳ್ಳರು 25 ಮೋಟರ್ ಬೈಕ್ ಗಳು ಮತ್ತು ಒಂದು ಕಾರು ಸೇರಿದಂತೆ 2 ಕೋಟಿ 12ಲಕ್ಷದ 64 ಸಾವಿರದ 734 ರೂಪಾಯಿ ಮೌಲ್ಯದ ನಗದು ಹಾಗು ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಕದ್ದು ಪರಾರಿಯಾಗಿದ್ದರು.

 ಆದ್ರೆ ಕಳ್ಳತನವಾದ ಬೆನ್ನಲ್ಲೇ ಆ  ಪ್ರಕರಣಗಳ ಬೆನ್ನತ್ತಿದ ಚಿತ್ರದುರ್ಗ ಎಸ್ಪಿ ಜಿ.ರಾಧಿಕಾ ನೇತೃತ್ವದ  ಪೊಲೀಸ್ ತಂಡ  ವಿನೂತನ ತಂತ್ರಜ್ಞಾನ ಹಾಗೂ ಚಾಣಕ್ಷತೆಯಿಂದ 65 ಪ್ರಕರಣಗಳನ್ನು ಪತ್ತೆ ಮಾಡಿದೆ. ಹೀಗಾಗಿ ಕಳ್ಳತನ ಪ್ರಕರಣಗಳಲ್ಲಿ  ಕಳ್ಳರಿಂದ ವಶಪಡಿಸಿಕೊಂಡ ಎಲ್ಲ ವಸ್ತುಗಳನ್ನು ಮಾಲೀಕರಿಗೆ ಹಿಂದಿರುಗಿಸಲಾಯಿತು.

 

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
Read more