ತಮ್ಮನ ಮೇಲಿನ ದ್ವೇಷ.. ಅಣ್ಣನನ್ನ ಕೊಂದುಬಿಟ್ಟರು..13ದಿನ ಮಿಸ್ಸಿಂಗ್.. 14ನೇ ದಿನ ಮರ್ಡರ್..!

ತಮ್ಮನ ಮೇಲಿನ ದ್ವೇಷ.. ಅಣ್ಣನನ್ನ ಕೊಂದುಬಿಟ್ಟರು..13ದಿನ ಮಿಸ್ಸಿಂಗ್.. 14ನೇ ದಿನ ಮರ್ಡರ್..!

Published : Jun 08, 2023, 05:39 PM IST

ವೆಂಕಟೇಶ ಕೂಲಿ ಕಾರ್ಮಿಕ. ಸೆಂಟ್ರಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದ. ಮೊದಲ ಹೆಂಡತಿಗೆ ಡಿವೋರ್ಸ್ ಕೊಟ್ಟಿದ್ದ ಆತ ಎರಡನೇ ಮದುವೆ ಮಾಡಿಕೊಂಡು ಆರಾಮಾಗಿದ್ದ ಇತ ಇದ್ದಕ್ಕಿದ್ದ ಹಾಗೆ ಮಿಸ್ಸಿಂಗ್‌ ಆದ ಹಾಗಾದರೆ  ಆತ ಎಲ್ಲಿಗೆ ಹೋದ..? ಅವನನ್ನ ಕರೆದುಕೊಂಡು ಹೋಗಿದ್ಯಾರು..? ನೋಡಿ ಈ ವಿಡಿಯೋ
 

ವೆಂಕಟೇಶಕೂಲಿ ಕಾರ್ಮಿಕ. ಸೆಂಟ್ರಿಂಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದ. ಮೊದಲ ಹೆಂಡತಿಗೆ ಡಿವೋರ್ಸ್ ಕೊಟ್ಟಿದ್ದ ಆತ ಎರಡನೇ ಮದುವೆ ಮಾಡಿಕೊಂಡು ಆರಾಮಾಗಿದ್ದ.  ಆದರೆ ಅವತ್ತೊಂದು ದಿನ ಇದ್ದಕಿದ್ದ ಹಾಗೆ ಆತ ಮಿಸ್ಸಿಂಗ್‌ ಅದನು. ಮನೆಯಲ್ಲಿ ಮಲಗಿದ್ದವನನ್ನ ಪೊಲೀಸರು ಎಂದು ಹೇಳಿಕೊಂಡು ಬಂದಿದ್ದ 4 ಜನ  ವೆಂಕಟೇಶನನ್ನು ಠಾಣೆಗೆ ಕರೆದುಕೊಂಡು ಹೋಗ್ತೀವಿ ಅಂತ ಹೇಳಿ ಕರೆದುಕೊಂಡು ಹೋಗಿದ್ದರು. ಮಾರನೇ ದಿನ ಠಾಣೆಗೆ ಹೋಗಿ ನೋಡಿದರೆ ಆತನು ಇಲ್ಲ. ಪೊಲೀಸರನ್ನ ಕೇಳಿದರೆ ನಾವು ಆತನನ್ನ ಕರೆದುಕೊಂಡು ಬಂದೇ ಇಲ್ಲ ಎಂದು ಹೇಳಿದರು.. ಹಾಗಾದ್ರೆ ಆತ ಎಲ್ಲಿಗೆ ಹೋದ..? ಅವನನ್ನ ಕರೆದುಕೊಂಡು ಹೋಗಿದ್ಯಾರು..? ಆತ ಕೊನೆಗೂ ಸಿಕ್ಕಿದನಾ ಇಲ್ವಾ..? ನೋಡಿ ಈ ವಿಡಿಯೋ 

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more