ಆನ್‌ಲೈನ್ ಖಾತೆ ಕನ್ನ ತಪ್ಪಿಸಲು ಬೆಂಗಳೂರು ಪೊಲೀಸ್ ಗೋಲ್ಡನ್ ಅವರ್

ಆನ್‌ಲೈನ್ ಖಾತೆ ಕನ್ನ ತಪ್ಪಿಸಲು ಬೆಂಗಳೂರು ಪೊಲೀಸ್ ಗೋಲ್ಡನ್ ಅವರ್

Published : Jun 03, 2021, 07:23 PM ISTUpdated : Jun 03, 2021, 07:26 PM IST

*ಆನ್ ಲೈನ್ ವಂಚನೆ ತಡೆಯಲು ಬೆಂಗಳೂರು ಪೊಲೀಸರ ಗೋಲ್ಡನ್ ಅವರ್
* ವಂಚನೆ ಎಂದು ಮನವರಿಕೆಯಾದರೆ ತಕ್ಷಣ ಸಹಾಯವಾಣಿಗೆ ಕರೆ ಮಾಡಿ
* 3175 ಪ್ರಕರಣಗಳಿಂದ 1312 ಬ್ಯಾಂಕ್ ಖಾತೆಗಳನ್ನ ಫ್ರೀಸ್ ಮಾಡಿರೋ ಪೊಲೀಸರು 
* ಗೋಲ್ಡನ್ ಅವರ್ ಕಾನ್ಸೆಪ್ಟ್ ಜಾರಿಗೊಳಿಸಿದ್ದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್

ಬೆಂಗಳೂರು(ಜೂ. 03) ಡಿಜಿಟಲ್ ಪೇಮೆಂಟ್ ಅನಿವಾರ್ಯ ಎಂಬ ಸ್ಥಿತಿಗೆ ಬಂದಿದ್ದೇವೆ. ಇದರ ಜತೆಗೆ ನಿಮ್ಮ ಖಾತೆಗೆ ಆನ್ ಲೈನ್ ನಲ್ಲೆ ಕನ್ನ ಹಾಕುವ ಖದೀಮರು ಹೆಚ್ಚಾಗಿದ್ದಾರೆ.  ಇದನ್ನು ತಡೆಗೆ ಬೆಂಗಳೂರು ಪೊಲೀಸರು ಗೋಲ್ಡನ್ ಅವರ್ ಜಾರಿ ಮಾಡಿದ್ದು ಭಾರೀ ಪರಿಣಾಮಕಾರಿಯಾಗಿದೆ. 

ಡ್ರೆಸ್ ಹಿಂದಿರುಗಿಸಲು ಹೋಗಿ ಎರಡು ಲಕ್ಷ ರೂ. ಕಳೆದುಕೊಂಡ ಮಹಿಳೆ

ಆನ್‌ಲೈನ್ ನಲ್ಲಿ ದೋಖಾ ಮಾಡೋರ ಅಕೌಂಟ್ ಹಣ ಹೋಗದಂತೆ ತಡೆ ಹಾಕಲಾಗಿದೆ. ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ ತೆರೆಯಲಾಗಿದ್ದು 112 ಕ್ಕೆ ಕರೆ ಮಾಡಿ  ತಕ್ಷಣ ಘಟನೆ ವಿವರ ತಿಳಿಸಬೇಕು.  ಇಲ್ಲಿವರೆಗೂ ಜನರ 48 ಕೋಟಿ ಹಣ ಖದೀಮರ ಪಾಲಾಗದಂತೆ ಪೊಲೀಸರು ಉಳಿಸಿದ್ದಾರೆ.  3175 ಪ್ರಕರಣಗಳಿಂದ 1312 ಬ್ಯಾಂಕ್ ಖಾತೆಗಳನ್ನ ಫ್ರೀಸ್ ಮಾಡಿದ್ದಾರೆ.

ವಂಚನೆ ನಿಮ್ಮ ಗಮನಕ್ಕೆ ಬಂದ ತಕ್ಷಣ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದರೆ ವಂಚಕರ ಖಾತೆಗೆ ಹಣ ಹೊಗುವುದನ್ನು ನಿಲ್ಲಿಸಲಾಗುವುದು ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?