ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ಕುಟುಂಬ ಸರ್ವನಾಶ! ಹೆಂಡತಿ- ಮಗುವಿಗೆ ಚಾಕು ಚುಚ್ಚಿದ ಪಾಪಿ ತಂದೆ

ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ಕುಟುಂಬ ಸರ್ವನಾಶ! ಹೆಂಡತಿ- ಮಗುವಿಗೆ ಚಾಕು ಚುಚ್ಚಿದ ಪಾಪಿ ತಂದೆ

Published : Mar 23, 2023, 07:12 PM IST

ಎರಡು ಮಕ್ಕಳಿದ್ರೂ ಆಟೋ ಡ್ರೈವರ್ ಜೊತೆ ಲವ್..!
ಹೆಂಡತಿಯ ಮಗು ತನ್ನ ಮಗುವಲ್ಲ ಎಂದು ಗಂಡನ ಜಗಳ
ರಾಜಿ ಮಾಡಿಕೊಳ್ಳಲು ಹೋದವನು ಹೆಂಡತಿ ಮಗುವಿಗೆ ಚುಚ್ಚಿದ

ಬೆಂಗಳೂರು (ಮಾ.23): ಕೋಲ್ಕತ್ತಾದಿಂದ ಬೆಂಗಳೂರಿಗೆ ಜೀವನ ಕಟ್ಟಿಕೊಳ್ಳಲು ಬಂದಿದ್ದ ಕುಟುಂಬವೊಂದು, ಈಗ ಮರಳು ಸೃಷ್ಟಿಸಿಕೊಳ್ಳಾರದಂತೆ ಸರ್ವನಾಶವಾಗಿ ಹೋಗಿದೆ. ಕುಟುಂಬದ ಹೆಂಡತಿ ಮತ್ತು ಮಗಳನ್ನು ಗಂಡನೇ ಚಾಕು ಚುಚ್ಚಿ ಕೊಲೆ ಮಾಡಿದ್ದಾನೆ.

ಅದೊಂದು ಸುಂದರ ಕುಟುಂಬ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ಮದುವೆಯಾಗಿ 13 ವರ್ಷ. ಕೊಲ್ಕತ್ತಾ ಮೂಲದ ಈ ಕುಟುಂಬ 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿತ್ತು. ಆದರೆ, ಇಲ್ಲಿ ಮೂರು ವರ್ಷಗಳ ಚೆನ್ನಾಗಿಯೇ ಜೀವನ ಮಾಡಿಕೊಂಡಿದ್ದ ದಂಪತಿ ನಡುವೆ ಬಿರುಕು ಮೂಡಿಬಿಟ್ಟಿತ್ತು. ಹಾಲು ಜೇನಿನಂತಿದ್ದ ಗಂಡ ಹೆಂಡತಿ ಹಾವು ಮುಂಗೂಸಿಗಾಳಾಗಿ ಬಿಟ್ಟಿದ್ದರು. ಕಾರಣ ಆ ಫ್ಯಾಮಿಲಿಗೆ ಮತ್ತೊಬ್ಬನ ಎಂಟ್ರಿ ಆಗಿತ್ತು. ಗಂಡ ಕುಟುಂಬ ಸರಿಮಾಡಿಕೊಳ್ಳಲು ತನ್ನ ಶಕ್ತಿ ಮೀರಿ ಪ್ರಯತ್ನ ಮಾಡಿದನು. ಆದರೆ, ಅದು ಈಡೇರದಿದ್ದಾಗ ಕೊನೆಗೆ ಹೆಂಡತಿಯನ್ನೇ ಮುಗಿಸೋ ಹಂತಕ್ಕೆ ಹೋಗಿಬಿಟ್ಟ. ಹೀಗೆ ಬದುಕು ಕಟ್ಟಿಕೊಳ್ಳಲು ದೂರದ ಊರಿನಿಂದ ಬಂದ ಕುಟುಂಬವೊಂದು ಸರ್ವನಾಶವಾಗಿದೆ.

ಅನೈತಿಕ ಸಂಬಂಧಕ್ಕಾಗಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದ ಮಹಿಳೆ: ಪತಿಯಿಂದ ಚಾಕು ಇರಿದು ಕೊಲೆ

ತಬಸಂ ಮತ್ತು ಆಕೆಯ ಮಗು ಇಬ್ಬರಿಗೂ ಚಾಕು ಹಾಕಿದವರು ಯಾರು..? ಇದನ್ನ ತಿಳಿದುಕೊಳ್ಳೋಕೆ ಪೊಲೀಸರಿಗೆ ಹೆಚ್ಚು ಹೊತ್ತು ಬೇಕಿರಲಿಲ್ಲ. ಕಾರಣ ಅವತ್ತು ಆಕೆಯನ್ನ ಕೊಂದದನ್ನ ಅಕ್ಕಪಕ್ಕದ ಮನೆಯವರು ಕಣ್ಣಾರೆ ಕಂಡಿದ್ದರು. ಅಷ್ಟೇ ಅಲ್ಲ ಹಂತಕನನ್ನ ಅಲ್ಲಿನ ಜನಗಳೇ ಹಿಡಿದು ಒಂದು ರೂಮಿನಲ್ಲಿ ಕೂಡಿಹಾಕಿದ್ದರು. ಅಂದಹಾಗೆ ಅಮ್ಮ, ಮಗಳಿಗೆ ಚಾಕು ಹಾಕಿದ್ದು ಆಕೆಯ ಗಂಡ ಶೇಕ್‌ ಸುಹೇಲ್‌ ಆಗಿದ್ದಾನೆ.

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more