ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ಕುಟುಂಬ ಸರ್ವನಾಶ! ಹೆಂಡತಿ- ಮಗುವಿಗೆ ಚಾಕು ಚುಚ್ಚಿದ ಪಾಪಿ ತಂದೆ

ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ಕುಟುಂಬ ಸರ್ವನಾಶ! ಹೆಂಡತಿ- ಮಗುವಿಗೆ ಚಾಕು ಚುಚ್ಚಿದ ಪಾಪಿ ತಂದೆ

Published : Mar 23, 2023, 07:12 PM IST

ಎರಡು ಮಕ್ಕಳಿದ್ರೂ ಆಟೋ ಡ್ರೈವರ್ ಜೊತೆ ಲವ್..!
ಹೆಂಡತಿಯ ಮಗು ತನ್ನ ಮಗುವಲ್ಲ ಎಂದು ಗಂಡನ ಜಗಳ
ರಾಜಿ ಮಾಡಿಕೊಳ್ಳಲು ಹೋದವನು ಹೆಂಡತಿ ಮಗುವಿಗೆ ಚುಚ್ಚಿದ

ಬೆಂಗಳೂರು (ಮಾ.23): ಕೋಲ್ಕತ್ತಾದಿಂದ ಬೆಂಗಳೂರಿಗೆ ಜೀವನ ಕಟ್ಟಿಕೊಳ್ಳಲು ಬಂದಿದ್ದ ಕುಟುಂಬವೊಂದು, ಈಗ ಮರಳು ಸೃಷ್ಟಿಸಿಕೊಳ್ಳಾರದಂತೆ ಸರ್ವನಾಶವಾಗಿ ಹೋಗಿದೆ. ಕುಟುಂಬದ ಹೆಂಡತಿ ಮತ್ತು ಮಗಳನ್ನು ಗಂಡನೇ ಚಾಕು ಚುಚ್ಚಿ ಕೊಲೆ ಮಾಡಿದ್ದಾನೆ.

ಅದೊಂದು ಸುಂದರ ಕುಟುಂಬ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ಮದುವೆಯಾಗಿ 13 ವರ್ಷ. ಕೊಲ್ಕತ್ತಾ ಮೂಲದ ಈ ಕುಟುಂಬ 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿತ್ತು. ಆದರೆ, ಇಲ್ಲಿ ಮೂರು ವರ್ಷಗಳ ಚೆನ್ನಾಗಿಯೇ ಜೀವನ ಮಾಡಿಕೊಂಡಿದ್ದ ದಂಪತಿ ನಡುವೆ ಬಿರುಕು ಮೂಡಿಬಿಟ್ಟಿತ್ತು. ಹಾಲು ಜೇನಿನಂತಿದ್ದ ಗಂಡ ಹೆಂಡತಿ ಹಾವು ಮುಂಗೂಸಿಗಾಳಾಗಿ ಬಿಟ್ಟಿದ್ದರು. ಕಾರಣ ಆ ಫ್ಯಾಮಿಲಿಗೆ ಮತ್ತೊಬ್ಬನ ಎಂಟ್ರಿ ಆಗಿತ್ತು. ಗಂಡ ಕುಟುಂಬ ಸರಿಮಾಡಿಕೊಳ್ಳಲು ತನ್ನ ಶಕ್ತಿ ಮೀರಿ ಪ್ರಯತ್ನ ಮಾಡಿದನು. ಆದರೆ, ಅದು ಈಡೇರದಿದ್ದಾಗ ಕೊನೆಗೆ ಹೆಂಡತಿಯನ್ನೇ ಮುಗಿಸೋ ಹಂತಕ್ಕೆ ಹೋಗಿಬಿಟ್ಟ. ಹೀಗೆ ಬದುಕು ಕಟ್ಟಿಕೊಳ್ಳಲು ದೂರದ ಊರಿನಿಂದ ಬಂದ ಕುಟುಂಬವೊಂದು ಸರ್ವನಾಶವಾಗಿದೆ.

ಅನೈತಿಕ ಸಂಬಂಧಕ್ಕಾಗಿ ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದ ಮಹಿಳೆ: ಪತಿಯಿಂದ ಚಾಕು ಇರಿದು ಕೊಲೆ

ತಬಸಂ ಮತ್ತು ಆಕೆಯ ಮಗು ಇಬ್ಬರಿಗೂ ಚಾಕು ಹಾಕಿದವರು ಯಾರು..? ಇದನ್ನ ತಿಳಿದುಕೊಳ್ಳೋಕೆ ಪೊಲೀಸರಿಗೆ ಹೆಚ್ಚು ಹೊತ್ತು ಬೇಕಿರಲಿಲ್ಲ. ಕಾರಣ ಅವತ್ತು ಆಕೆಯನ್ನ ಕೊಂದದನ್ನ ಅಕ್ಕಪಕ್ಕದ ಮನೆಯವರು ಕಣ್ಣಾರೆ ಕಂಡಿದ್ದರು. ಅಷ್ಟೇ ಅಲ್ಲ ಹಂತಕನನ್ನ ಅಲ್ಲಿನ ಜನಗಳೇ ಹಿಡಿದು ಒಂದು ರೂಮಿನಲ್ಲಿ ಕೂಡಿಹಾಕಿದ್ದರು. ಅಂದಹಾಗೆ ಅಮ್ಮ, ಮಗಳಿಗೆ ಚಾಕು ಹಾಕಿದ್ದು ಆಕೆಯ ಗಂಡ ಶೇಕ್‌ ಸುಹೇಲ್‌ ಆಗಿದ್ದಾನೆ.

23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
Read more