ಸವಾಲ್ ಹಾಕಿದ ಕ್ಯಾನ್ಸರ್‌ಗೆ ಆನ್ಸರ್ ಕೊಟ್ಟ ಶಿವಣ್ಣ!  ಅದೆಂಥಾ ಗಂಭೀರ ಸರ್ಜರಿ, ಜಗ್ಗದ, ಕುಗ್ಗದ ಸಿಂಹದ ಮರಿ!

ಸವಾಲ್ ಹಾಕಿದ ಕ್ಯಾನ್ಸರ್‌ಗೆ ಆನ್ಸರ್ ಕೊಟ್ಟ ಶಿವಣ್ಣ! ಅದೆಂಥಾ ಗಂಭೀರ ಸರ್ಜರಿ, ಜಗ್ಗದ, ಕುಗ್ಗದ ಸಿಂಹದ ಮರಿ!

Published : Jan 28, 2025, 04:35 PM IST

ದೊಡ್ಮನೆ ದೊರೆ, ಕರುನಾಡ ಚಕ್ರವರ್ತಿ ಡಾ.ಶಿವರಾಜ್‌ಕುಮಾರ್ ಒಂದು ದೊಡ್ಡ ಅಗ್ನಿ ಪರೀಕ್ಷೆ ಗೆದ್ದು ಮರಳಿ ಬಂದಿದ್ದಾರೆ. ಕಳೆದ ತಿಂಗಳು ಶಿವಣ್ಣ ತಮ್ಮನ್ನ ಕಾಡ್ತಾ ಇದ್ದ ಮೂತ್ರಕೋಶದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯೋದಕ್ಕೆ ಅಮೇರಿಕಕ್ಕೆ ಹೊರಟು ನಿಂತಿದ್ರು. ಅಮೇರಿಕ ಮಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಶಿವಣ್ಣನ ಟ್ರೀಟ್ಮೆಂಟ್‌ಗೆ ವ್ಯವಸ್ಥೆಯಾಗಿತ್ತು. ಕ್ಯಾನ್ಸರ್ ಅನ್ನೋ ಹೆಸರು ಕೇಳಿಯೇ ಪ್ಯಾನ್ಸ್ ಕಂಗಾಲಾಗಿದ್ರು. 

ಕನ್ನಡ ಚಿತ್ರಾಭಿಮಾನಿಗಳ ಪ್ರೀತಿಯ ದೊರೆ, ದೊಡ್ಮನೆ ದೊಡ್ಮಗ, ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ ಕುಮಾರ್ ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೇರಿಕಗೆ ಹೋದಾಗಿನಿಂದಲೂ ಫ್ಯಾನ್ಸ್‌ಗೆ ಜೀವದಲ್ಲಿ  ಜೀವ ಇರಲಿಲ್ಲ. ಆದ್ರೆ ಶಿವಣ್ಣ ಅಂಥಾ ಕ್ಯಾನ್ಸರ್ ಮಾರಿ ಹಾಕಿದ ಸವಾಲ್‌ಗೆ ಆನ್ಸರ್ ಕೊಟ್ಟು ಗುಣಮುಖರಾಗಿ ಎದ್ದು ಬಂದಿದ್ದಾರೆ. 

ಇದೀಗ ಮನೆಗೆ ಮರಳಿರೋ ದೊಡ್ಮನೆ ದೊರೆಗೆ ಫ್ಯಾನ್ಸ್ ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ. ಶಿವಣ್ಣ ಕೂಡ ನಾನು ಫಸ್ಟ್ ಕ್ಲಾಸ್ ಆಗಿದ್ದೀನಿ ಮತ್ತೆ ಬಣ್ಣ ಹಚ್ತಿನಿ ರೆಡಿಯಾಗಿ ಅಂದಿದ್ದಾರೆ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Read more