ಕೈ ಕೊಯ್ದುಕೊಂಡ ಪ್ರಭಾಸ್ ಅಭಿಮಾನಿ: ಇದು ಅತಿರೇಕದ ಅಭಿಮಾನವೆಂದ ಜನ

ಕೈ ಕೊಯ್ದುಕೊಂಡ ಪ್ರಭಾಸ್ ಅಭಿಮಾನಿ: ಇದು ಅತಿರೇಕದ ಅಭಿಮಾನವೆಂದ ಜನ

Published : Jun 18, 2023, 05:47 PM IST

ಅಭಿಮಾನಿಗಳ ಅಭಿಮಾನ ಕೆಲವೊಮ್ಮೆ ಅತಿರೇಕಕ್ಕೆ ಏರುತ್ತೆ. ಪ್ರಭಾಸ್ ಅಭಿಮಾನಿಯ ವರ್ತನೆ ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ. ಇದು ಅತಿರೇಕ ಆಯ್ತು ಎಂದು ಜನ ಹೇಳ್ತಿದ್ದಾರೆ.  

ಅಭಿಮಾನಿಗಳ ಅಭಿಮಾನ ಕೆಲವೊಮ್ಮೆ ಅತಿರೇಕಕ್ಕೆ ಏರುತ್ತೆ. ಸ್ಟಾರ್ ಕಲಾವಿದರನ್ನು ಹುಚ್ಚರಂತೆ ಪ್ರೀತಿಸುವ ಅಭಿಮಾನಿಗಳಿದ್ದಾರೆ. ಆದರೆ ಕೆಲವು ಬಾರಿ ಇದು ಅತಿರೇಕ ಎನಿಸುತ್ತದೆ. ಇಲ್ಲೊಬ್ಬ ಅಭಿಮಾನಿ ಹಾಗೆ ಮಾಡಿದ್ದಾರೆ. ಆದಿಪುರುಷ್ ಸಿನಿಮಾ ರಿಲೀಸ್ ಆದ ಖುಷಿಗೆ ಪ್ರಭಾಸ್ ಅಭಿಮಾನಿಯೊಬ್ಬ ನಡೆದುಕೊಂಡ ರೀತಿ ಶಾಕ್ ಎನಿಸಿದೆ.  ಆದಿಪುರುಷ್ ಪೋಸ್ಟರ್ ಮುಂದೆಯೇ ಕೈ ಕೊಯ್ದುಕೊಂಡಿದ್ದಾರೆ. ಬಿಯರ್ ಬಾಟೆಲ್‌ನಲ್ಲೇ ಕೈ ಕೊಯ್ದುಕೊಂಡಿದ್ದಾನೆ. ರಕ್ತವನ್ನು ಪೋಸ್ಟರ್ ನಲ್ಲಿರುವ ಪ್ರಭಾಸ್ ಹಣೆಗೆ ಹಚ್ಚಿ ಜೈಕಾರ ಕೂಗ್ತಾ ಇದ್ದಾರೆ. ಪ್ರಭಾಸ್ ಅಭಿಮಾನಿಯ ವರ್ತನೆಗೆ ಅನೇಕರು ಅಸಮಾಧಾನ ಹೊರಹಾಕುತ್ತಿದ್ದಾರೆ.

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more