Kangana Controversy: ದೊಡ್ಡ ಮೀಸೆಯ ಶಾಹಿದ್ ಕಪೂರ್‌ಗೆ ಚುಂಬಿಸುವುದು ಟ್ರ್ಯಾಜಿಡಿ!

Kangana Controversy: ದೊಡ್ಡ ಮೀಸೆಯ ಶಾಹಿದ್ ಕಪೂರ್‌ಗೆ ಚುಂಬಿಸುವುದು ಟ್ರ್ಯಾಜಿಡಿ!

Suvarna News   | Asianet News
Published : Mar 03, 2022, 05:18 PM IST

ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್‍ ನಟಿ ಕಂಗನಾ ರಣಾವತ್ ಶಾಹೀದ್ ಕಪೂರ್‍ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಬಾಲಿವುಡ್‍ ನಟರಲ್ಲಿ ಶಾಹೀದ್ ಕಪೂರ್‌ಗೆ ಕಿಸ್ ಮಾಡುವುದು ಅತಿ ದೊಡ್ಡ ಅಸಹ್ಯ ಕೆಲಸ ಎಂದಿದ್ದಾರೆ. 

ಬಾಲಿವುಡ್‌ನ (Bollywood) ಕಾಂಟ್ರವರ್ಸಿ ಕ್ವೀನ್‍ ನಟಿ ಕಂಗನಾ ರಣಾವತ್ (Kangana Ranaut). ಸದಾ ಒಂದಿಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ತಮ್ಮ ಅದ್ಭುತ ಅಭಿನಯದಿಂದಲೇ ಎಲ್ಲರ ಗಮನ ಸೆಳೆದಿರುವ ಕಂಗನಾ ಎಂಥಾ ಪಾತ್ರ ನಟಿಸಲೂ ಸೈ ಎಂದೆನಿಸಿಕೊಂಡಿರುವ ಈ ನಟಿ ಆಗಿಂದಾಗೆ ವಿವಾದಗಳನ್ನು ಮಾಡಿಕೊಳ್ಳುತ್ತಾರೆ. ಇತಿಹಾಸ, ದೇಶದ ಬಗ್ಗೆ, ನಟರ ಬಗ್ಗೆ ಕಾಮೆಂಟ್ ಮಾಡಿ ಸದ್ಯ ಬೋಲ್ಡ್ ಹೇಳಿಕೆ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇದೀಗ ಶಾಹೀದ್ ಕಪೂರ್‍ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಬಾಲಿವುಡ್‍ ನಟರಲ್ಲಿ ಶಾಹೀದ್ ಕಪೂರ್‌ಗೆ (Shahid Kapoor) ಕಿಸ್ ಮಾಡುವುದು ಅತಿ ದೊಡ್ಡ ಅಸಹ್ಯ ಕೆಲಸ ಎಂದಿದ್ದಾರೆ. 

Gangubai Kathiawadi: ಆಲಿಯಾ ಭಟ್ ವಿರುದ್ಧ ಅಸಮಾಧಾನ ಹೊರಹಾಕಿದ ಕಂಗನಾ

ವಿಶಾಲ್ ಭಾರದ್ವಾಜ್ (Vishal Bharadwaj) ನಿರ್ದೇಶನ ಮಾಡಿದ  2017ರ  ವಾರ್ ಕಂ ರೋಮ್ಯಾನ್ಸ್ ಸಿನಿಮಾ 'ರಂಗೂನ್‌'ನಲ್ಲಿ (Rangoon) ಕಂಗನಾ ಮತ್ತು ಶಾಹೀದ್ ಕಪೂರ್ ಜೋಡಿಯಾಗಿ ನಟಿಸಿದ್ದರು. ಈ ಚಿತ್ರದ ಜತೆಗಿನ ಅಭಿನಯದ ಕುರಿತಾದ ಅನುಭವವನ್ನು ಕಂಗನಾ ಮಾತನಾಡಿದ್ದು, ಶಾಹೀದ್ ಕಪೂರ್ ಜೊತೆಗಿನ ತನ್ನ ಚುಂಬನದ ದೃಶ್ಯವನ್ನು ಅವರು ಅಸಹ್ಯಕರವೆಂದು ವಿವರಿಸಿದ್ದಾರೆ. ರಂಗೂನ್‌ನಲ್ಲಿ ಚುಂಬನದ ದೃಶ್ಯದ ಬಗ್ಗೆ ಮಾತನಾಡಿರುವ ಕಂಗನಾ ರಣಾವತ್, ದೊಡ್ಡ ಮೀಸೆಯ ಶಾಹಿದ್ ಕಪೂರ್ ಅವರನ್ನು ಚುಂಬಿಸುವುದು ಒಂದು ರೀತಿಯಲ್ಲಿ ಟ್ರ್ಯಾಜಿಡಿ ಎಂದಿದ್ದಾರೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more