ಕಥೆ ಲೀಕ್ ಮಾಡಿದ ಆರೋಪದ ಮಧ್ಯೆಯೇ ದೀಪಿಕಾ ಪಡುಕೋಣೆಗೆ ಪ್ಯಾನ್ ಇಂಡಿಯಾ ಸಿನೆಮಾ ಆಫರ್!

ಕಥೆ ಲೀಕ್ ಮಾಡಿದ ಆರೋಪದ ಮಧ್ಯೆಯೇ ದೀಪಿಕಾ ಪಡುಕೋಣೆಗೆ ಪ್ಯಾನ್ ಇಂಡಿಯಾ ಸಿನೆಮಾ ಆಫರ್!

Published : Jun 09, 2025, 04:13 PM IST
ಪ್ರಭಾಸ್​ ಜೊತೆಗಿನ ಸಿನಿಮಾಗಳಿಂದ ಹೊರಬಿದ್ದ ನಂತರ, ದೀಪಿಕಾ ಪಡುಕೋಣೆ ಅವರ ಬೇಡಿಕೆ ಕುಗ್ಗುತ್ತಿದೆ ಎಂಬ ವದಂತಿಗಳ ನಡುವೆ, ಅವರು ಅಲ್ಲು ಅರ್ಜುನ್​ರ ಹೊಸ ಪ್ಯಾನ್-ಇಂಡಿಯಾ ಚಿತ್ರದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಟ್ಲಿ ನಿರ್ದೇಶನದ ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸುತ್ತಿದೆ.

ಇತ್ತೀಚಿಗೆ ದೀಪಿಕಾ ಪಡುಕೋಣೆ,  ಪ್ರಭಾಸ್ ನಟನೆಯ ಸ್ಪಿರಿಟ್ ಸಿನಿಮಾದಿಂದ ಹೊರಬಿದ್ದಿದ್ರು. ದುಬಾರಿ ಸಂಭಾವನೆ, ಅನ್​ಪ್ರೊಪೇಷನಲ್ ಕಂಡೀಷನ್ಸ್ ಹಾಕಿದ್ದಾರೆ ಅಂತ ದೀಪಿಕಾ ಮೇಲೆ ಆರೋಪ ಮಾಡಲಾಗಿತ್ತು. ಈ ನಡುವೆ ದೀಪಿಕಾ ತಮ್ಮ ಸಿನಿಮಾ ಕಥೆ ಲೀಕ್ ಮಾಡಿದ್ದಾರೆ ಅಂತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಗರಂ ಆಗಿದ್ರು. ಜೊತೆಗೆ ಪ್ರಭಾಸ್ ನಟನೆಯ ಕಲ್ಕಿ ಸಿನಿಮಾದಿಂದಲೂ ದೀಪಿಕಾ ಹೊರನಡೆದ ಸುದ್ದಿ ಬಂತು. ಅಲ್ಲಿಗೆ ಮಗು ಆದ ಮೇಲೆ ದೀಪಿಕಾ ಬೇಡಿಕೆ ಕುಗ್ಗಿತಾ. ಸ್ಟಾರ್ ನಟಿಯ ಕಾಲ ಮುಗೀತಾ ಅನ್ನೋ ಚರ್ಚೆ ಶುರುವಾಗಿದ್ವು. ಆದ್ರೆ ನನ್ನ ಟೈಂ ಇನ್ನೂ ಮುಗಿದಿಲ್ಲ ಅಂತ ದೊಡ್ಡದಾಗಿ ಸೂಚನೆ ಕೊಟ್ಟಿದ್ದಾರೆ ದೀಪಿಕಾ.

ಪ್ರಭಾಸ್ ಪ್ರಾಜೆಕ್ಟ್​​ಗಳಿಂದ ಹೊರಬಿದ್ದರೇನಂತೆ ದೀಪಿಕಾ ಮತ್ತೊಬ್ಬ ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಗೆ ಜೋಡಿಯಾಗಿದ್ದಾರೆ. ಹೌದು ಅಟ್ಲಿ ನಿರ್ದೇಶನದ ಅಲ್ಲು ಅರ್ಜುನ್ ನಟನೆಯ ಮೆಗಾ ಪ್ರಾಜೆಕ್ಟ್​​ಗೆ ದೀಪಿಕಾ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇದೊಂದು ಹೈ ಬಜೆಟ್ ಸಿನಿಮಾ ಆಗಿದ್ದು ಸನ್ ಪಿಕ್ಚರ್ಸ್ ಬಂಡವಾಳ ಹೂಡ್ತಾ ಇದೆ. ಪುಷ್ಪ-2 ಗ್ಲೋಬಲ್ ಸಕ್ಸಸ್ ಬಳಿಕ ಐಕಾನ್ ಸ್ಟಾರ್ ನಟನೆಯ ಈ ಸಿನಿಮಾ ಬಗ್ಗೆ ವರ್ಲ್ಡ್​ ವೈಡ್ ಕುತೂಹಲ ಇದೆ. ಅಂಥಾ ಮೆಗಾ ಪ್ರಾಜೆಕ್ಟ್​ಗೆ ದೀಪಿಕಾ ನಾಯಕಿ ಆಗಿದ್ದಾರೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more