Coffee Lovers: ಮಲೆನಾಡ ಕಾಫಿಗೆ ಮರುಳಾದ ಬಾಲಿವುಡ್ ನಟ

Coffee Lovers: ಮಲೆನಾಡ ಕಾಫಿಗೆ ಮರುಳಾದ ಬಾಲಿವುಡ್ ನಟ

Published : Jan 23, 2022, 12:37 PM ISTUpdated : Jan 23, 2022, 12:46 PM IST

ಮಲೆನಾಡ ಕಾಫಿಗೆ ಮರುಳಾಗದವರೇ ಇಲ್ಲ. ಮತ್ತೆ ಮತ್ತೆ ಬೇಕೆನಿಸುವ ಮಲೆನಾಡಿದ ಫಿಲ್ಟರ್ ಕಾಫಿಗೆ ಎಲ್ಲರೂ ಅಭಿಮಾನಿಗಳೇ. ಆ ಘಮ, ಬಣ್ಣ, ರುಚಿ ಎಲ್ಲರನ್ನೂ ಮೋಡಿ ಮಾಡುತ್ತದೆ. ಇದಕ್ಕೆ ಬಾಲಿವುಡ್ ಕೂಡಾ ಹೊರತಲ್ಲ. ಬಾಲಿವುಡ್ ಮಂದಿಗೂ ಮೆಲನಾಡು ಕಾಫಿ ಅಂದರೆ ಅಚ್ಚುಮೆಚ್ಚು. ಮಲೆನಾಡು ಸಕಲೇಶಪುರದ ಫಿಲ್ಟರ್ ಕಾಫಿ ಸವಿದು ಖ್ಯಾತ ನಟ ಆಶಿಶ್ ವಿದ್ಯಾರ್ಥಿ ಅದರ ಸ್ವಾದವನ್ನು ಹಾಡಿ ಹೊಗಳಿದ್ದಾರೆ.

ಹಾಸನ(ಜ.23): ಮಲೆನಾಡ ಕಾಫಿಗೆ ಮರುಳಾಗದವರೇ ಇಲ್ಲ. ಮತ್ತೆ ಮತ್ತೆ ಬೇಕೆನಿಸುವ ಮಲೆನಾಡಿದ ಫಿಲ್ಟರ್ ಕಾಫಿಗೆ ಎಲ್ಲರೂ ಅಭಿಮಾನಿಗಳೇ. ಆ ಘಮ, ಬಣ್ಣ, ರುಚಿ ಎಲ್ಲರನ್ನೂ ಮೋಡಿ ಮಾಡುತ್ತದೆ. ಇದಕ್ಕೆ ಬಾಲಿವುಡ್ ಕೂಡಾ ಹೊರತಲ್ಲ. ಬಾಲಿವುಡ್ ಮಂದಿಗೂ ಮೆಲನಾಡು ಕಾಫಿ ಅಂದರೆ ಅಚ್ಚುಮೆಚ್ಚು. ಮಲೆನಾಡು ಸಕಲೇಶಪುರದ ಫಿಲ್ಟರ್ ಕಾಫಿ ಸವಿದು ಖ್ಯಾತ ನಟ ಆಶಿಶ್ ವಿದ್ಯಾರ್ಥಿ ಅದರ ಸ್ವಾದವನ್ನು ಹಾಡಿ ಹೊಗಳಿದ್ದಾರೆ.

ಕಾಫಿ ಬೀಜ ಹಳೆಯದಾಗಿದ್ಯಾ? ಹೀಗ್ ಪುನರ್ಬಳಸಿ

ಸಕಲೇಶಪುರದ ಫಿಲ್ಟರ್ ಕಾಫಿ ಕುಡಿದು, ವಂಡರ್ ಫುಲ್ ಎಂದ ಆಶಿಶ್ ವಿದ್ಯಾರ್ಥಿ ಕಾಫಿಯ ರುಚಿಗೆ ತಲೆದೂಗಿದ್ದಾರೆ. ಫೇಸ್‌ಬುಕ್ ಲೈವ್‌ನಲ್ಲಿ ಇದ್ದಾಗಲೇ ಸಕಲೇಶಪುರದಲ್ಲಿ ಓಡಾಡಿ ಊರಿನ ಸೌಂದರ್ಯ ಕಣ್ತುಂಬಿಕೊಂಡ ನಟ ಕಾಫಿ ಕುರಿತ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಸಿನಿಮಾ ಒಂದರ ಶೂಟಿಂಗ್ ಸಂಬಂಧ ಮಂಗಳೂರಿನಿಂದ ಸಕಲೇಶಪುರಕ್ಕೆ ಬಂದಿದ್ದ ಆಶಿಶ್ ಸಕಲೇಶಪುರವನ್ನು ಎಕ್ಸ್‌ಪ್ಲೋರ್ ಮಾಡಿದ್ದಾರೆ. ಸಕಲೇಶಪುರ ಸಮೀಪದ  ಹೊಸೂರು ಎಸ್ಟೇಟ್‌ ಹೋಟೆಲ್‌ಗೆ ಭೇಟಿ ನೀಡಿದ್ದು, ಸಕಲೇಶಪುರ ಪಟ್ಟಣದಲ್ಲಿ ಕೆಲ ಸ್ಥಳೀಯರನ್ನು ಮಾತನಾಡಿಸಿ ಹೊರಟಿದ್ದಾರೆ. ಸಕಲೇಶಪುರ ಸೌಂದರ್ಯ ವರ್ಣಿಸಿರುವ ನಟ ಆಶಿಶ್ ವಿದ್ಯಾರ್ಥಿ ವಿಶೇಷವಾಗಿ ಕಾಫಿ ರುಚಿಗೆ ಮನಸೋತಿದ್ದಾರೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more