ಧುಮ್ಮಿಕ್ಕುತ್ತಿದೆ ಹಿಮಾವತ್: ಚಿತ್ರದುರ್ಗಕ್ಕೆ ಹೋದ್ರೆ ಕೋಟೆ ಜತೆಗೆ ಫಾಲ್ಸ್ ನೋಡ್ರಿ..!

ಧುಮ್ಮಿಕ್ಕುತ್ತಿದೆ ಹಿಮಾವತ್: ಚಿತ್ರದುರ್ಗಕ್ಕೆ ಹೋದ್ರೆ ಕೋಟೆ ಜತೆಗೆ ಫಾಲ್ಸ್ ನೋಡ್ರಿ..!

Published : Oct 24, 2019, 04:27 PM ISTUpdated : Oct 24, 2019, 04:35 PM IST

ಪಶ್ಚಿಮ ಘಟ್ಟಗಳ ಜಲಪಾತಗಳನ್ನೇ ಮೀರಿಸೋ ಅಪರೂಪದ ಜಲಪಾತವೊಂದು ಸತತ ಬರಗಾಲಕ್ಕೆ ತುತ್ತಾದ ಜನರ ಮೊಗದಲ್ಲಿ ಎಲ್ಲಿಲ್ಲದ ಸಂತಸವನ್ನ ಉಂಟುಮಾಡಿದೆ.  ಈ ಅಪರೂಪದ ಜಲಪಾತಗಳ ಸೃಷ್ಟಿಯ ಸೊಬಗನ್ನ ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರ ದಂಡು ಇತ್ತ  ಹರಿದು ಬರ್ತಿದೆ. 

ಚಿತ್ರದುರ್ಗ, [ಅ.24]: ಪಶ್ಚಿಮ ಘಟ್ಟಗಳ ಜಲಪಾತಗಳನ್ನೇ ಮೀರಿಸೋ ಅಪರೂಪದ ಜಲಪಾತವೊಂದು ಸತತ ಬರಗಾಲಕ್ಕೆ ತುತ್ತಾದ ಜನರ ಮೊಗದಲ್ಲಿ ಎಲ್ಲಿಲ್ಲದ ಸಂತಸವನ್ನ ಉಂಟುಮಾಡಿದೆ.  ಈ ಅಪರೂಪದ ಜಲಪಾತಗಳ ಸೃಷ್ಟಿಯ ಸೊಬಗನ್ನ ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರ ದಂಡು ಇತ್ತ  ಹರಿದು ಬರ್ತಿದೆ. 

ಚಿತ್ರದುರ್ಗ : ಭಾರಿ ಮಳೆಗೆ ಬೆಟ್ಟ ಕುಸಿದರೂ ಅಚ್ಚರಿ ರೀತಿಯಲ್ಲಿ ಉಳಿದ ಗರ್ಭಗುಡಿ

ಹೌದು...ಕೋಟೆನಾಡು ಚಿತ್ರದುರ್ಗ ಕಳೆದ ಏಳೆಂಟು ವರ್ಷಗಳಿಂದ ಸತತ ಬರಗಾಲಕ್ಕೆ ತುತ್ತಾಗಿತ್ತು. ಆದ್ರೆ  ಕಳೆದ ಒಂದು ತಿಂಗಳಿಂದ ಎಡೆಬಿಡದೆ ಸುರಿದ ವರುಣನ ಕೃಪೆಯಿಂದಾಗಿ ಜಿಲ್ಲೆಯಲ್ಲಿ ಬತ್ತಿ ಬರಿದಾಗಿದ್ದ ಕೆರೆ ಕಟ್ಟೆಗಳು ಸಂಪೂರ್ಣ ಬರ್ತಿಯಾಗಿವೆ. 

ಅಲ್ಲದೆ ಜೋಗಿ ಮಟ್ಟಿ ಅರಣ್ಯ ಪ್ರದೇಶದ ಮಧ್ಯೆ ಇರುವ ಐತಿಹಾಸಿಕ ಖ್ಯಾತಿಯ ಹಿಮಾವತ್ ಕೇದಾರದಲ್ಲಿ ಅಪರೂಪದ ಜಲಪಾತಗಳು ಸೃಷ್ಟಿಯಾಗಿವೆ. ಹೀಗಾಗಿ ಎಲ್ಲೆಂದರಲ್ಲಿ ದುಮ್ಮಿಕ್ಕಿ ಹರಿಯುತ್ತಿದೆ ಕೇದಾರ ಫಾಲ್ಸ್. ಪಶ್ಚಿಮ ಘಟ್ಟಗಳ ಜಲಪಾತಗಳನ್ನೇ ಮೀರಿಸೋ ಅಪರೂಪದ ಜಲಪಾತವನ್ನು ವಿಡಿಯೋನಲ್ಲಿ ಕಣ್ತುಂಬಿಕೊಳ್ಳಿ.

01:27ಚಿತ್ರದುರ್ಗ: ಹಿರಿಯೂರಲ್ಲಿ ಕಾಂಗ್ರೆಸ್ ಮುಖಂಡರ ಮಾರಾಮಾರಿ, ವಿಡಿಯೋ ವೈರಲ್!
26:0720 ವರ್ಷದವಳಿಗೆ 45 ವರ್ಷದ ಅಂಕಲ್​ ಮೇಲೆ ಲವ್: ಬಲವಂತಕ್ಕೆ ಮದುವೆಯಾದವನಿಗೆ ಸಾವಿನ ಗಿಫ್ಟ್​​​!
24:39Chitradurga Murder: ಮಲಗಿದ್ದವನ ಮೇಲೆ ಕಲ್ಲು ಎತ್ತಿಹಾಕಿದ ಗೆಳೆಯ..! ಬೆಸ್ಟ್ ಫ್ರೆಂಡ್ ಮುಗಿಸಲು ಕಾರಣ ಅವಳು..!
01:28ನಾವೇ ಮಗನ ಮಣ್ಣು ಮಾಡುವಂತ ಸ್ಥಿತಿ ಬಂತು, ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಲಿ: ರೇಣುಕಾಸ್ವಾಮಿ ತಾಯಿ
20:34500 ಗಂಟೆಗಳಲ್ಲಿ ನೂರಾರು ಸಾಕ್ಷಿಗಳು : ಅದೊಂದು ಎಚ್ಚರಿಕೆ ದರ್ಶನ್‌ ಕಡೆಗಣಿಸಿದ್ದೇ ತಪ್ಪಾಗಿ ಹೋಯ್ತಾ..?
19:27200 ಅಶ್ಲೀಲ ಮೆಸೇಜ್..ಖಾಕಿ ಮುಂದೆ ಪವಿತ್ರಾ ಹೇಳಿಕೆ !ಕಣ್ಣೀರಲ್ಲಿ ರೇಣುಕಾಸ್ವಾಮಿ ಕುಟುಂಬ, ಗರ್ಭಿಣಿ ಪತ್ನಿ!
05:19ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿ ರವಿಶಂಕರ್‌ ಜೈಲುಪಾಲು..ಪತ್ನಿ ಕವಿತಾ ಅಳಲು
03:35ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಎ4 ಆರೋಪಿ ರವಿ ಮಕ್ಕಳ ಶಿಕ್ಷಣಕ್ಕೆ ಭೋವಿ ಶ್ರೀ ನೆರವು
06:03ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಾಲ್ವರು ಆರೋಪಿಗಳ ನಿವಾಸದಲ್ಲಿ ಮಹಜರು ನಡೆಸಿದ ಖಾಕಿ!
44:49Watch video: ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಚಿತ್ರದುರ್ಗ ಜನ ಏನಂತಾರೆ? ಕೋಟೆನಾಡಲ್ಲಿ ಮೋದಿ ಅಲೆ ವರ್ಕೌಟ್ ಆಗುತ್ತಾ?