ಹಳ್ಳಹಿಡಿದ ಖಾಸಗಿ ಸಾರಿಗೆ ಉದ್ಯಮ: ವಾಹನ ನಿರ್ವಹಣೆ ಮಾಡಲಾರದೆ ಸಮಸ್ಯೆ!

ಹಳ್ಳಹಿಡಿದ ಖಾಸಗಿ ಸಾರಿಗೆ ಉದ್ಯಮ: ವಾಹನ ನಿರ್ವಹಣೆ ಮಾಡಲಾರದೆ ಸಮಸ್ಯೆ!

Published : Sep 15, 2021, 05:18 PM IST

ಕೊರೋನಾದಿಂದಾಗಿ ಸಂಕಷ್ಟ ಎದುರಿಸದ ಸಮೂಹವೇ ಇಲ್ಲ ಅನ್ಬೋದು. ಎಲ್ಲಾ ವರ್ಗದ ಮೇಲೂ ಒಂದಿಲ್ಲೊಂದು ರೀತಿಯಲ್ಲಿ ಕೋವಿಡ್‍ನ ಕರಾಳ ಛಾಯೆ ತಟ್ಟಿದೆ. ಅದರಲ್ಲೂ ಖಾಸಗಿ ಬಸ್‍ಗಳಂತೂ ಇನ್ನೂ ಚೇತರಿಸಿಕೊಂಡಿಲ್ಲ. ಪರಿಣಾಮ ಅರ್ಧದಷ್ಟು ಬಸ್‍ಗಳು ಮಾತ್ರ ರಸ್ತೆಗಿಳಿದಿವೆ, ಹೀಗಾಗಿ ಗ್ರಾಮೀಣ ಪ್ರದೇಶಗಳೆಡೆಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಕೊಡಗು(ಸೆ.15): ಕೊರೋನಾದಿಂದಾಗಿ ಸಂಕಷ್ಟ ಎದುರಿಸದ ಸಮೂಹವೇ ಇಲ್ಲ ಅನ್ಬೋದು. ಎಲ್ಲಾ ವರ್ಗದ ಮೇಲೂ ಒಂದಿಲ್ಲೊಂದು ರೀತಿಯಲ್ಲಿ ಕೋವಿಡ್‍ನ ಕರಾಳ ಛಾಯೆ ತಟ್ಟಿದೆ. ಅದರಲ್ಲೂ ಖಾಸಗಿ ಬಸ್‍ಗಳಂತೂ ಇನ್ನೂ ಚೇತರಿಸಿಕೊಂಡಿಲ್ಲ. ಪರಿಣಾಮ ಅರ್ಧದಷ್ಟು ಬಸ್‍ಗಳು ಮಾತ್ರ ರಸ್ತೆಗಿಳಿದಿವೆ, ಹೀಗಾಗಿ ಗ್ರಾಮೀಣ ಪ್ರದೇಶಗಳೆಡೆಗೆ ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಕೊಡಗು ಜಿಲ್ಲೆಯಲ್ಲಿ 160 ಖಾಸಗಿ ಬಸ್‍ಗಳಿವೆ. ಎಲ್ಲವೂ ಗ್ರಾಮೀಣ ಭಾಗಗಳಿಗೆ ಸೇವೆ ಒದಗಿಸುವ ಬಸ್‍ಗಳು. ಜಿಲ್ಲೆಯಾದ್ಯಂತ ಈಗ 70 ಬಸ್‍ಗಳು ಮತ್ತೆ ರಸ್ತೆಗಿಳಿದಿವೆ. ಅನೇಕರು ಬಸ್ ಟ್ಯಾಕ್ಸ್ ಕಟ್ಟೋದಕ್ಕೆ ಸಾಧ್ಯವಾಗದೆ RTOಗೆ ಸರಂಡರ್ ಮಾಡಿದ್ದಾರೆ. RTOಗೆ ಸರಂಡರ್ ಮಾಡಿದ್ರೆ ಟ್ಯಾಕ್ಸ್ ಕಟ್ಟುವ ಪ್ರಮೇಯ ಬರೋದಿಲ್ಲ. ಹೀಗಾಗಿ ಬಹುತೇಕರು ಈ ಕ್ರಮವನ್ನ ಅನುಸರಿಸಿದ್ದಾರೆ. ಈ ಕಾರಣಕ್ಕೆ ಅನೇಕ ಬಸ್‍ಗಳು ನಿಂತಲ್ಲೇ ಇವೆ. ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಧೂಳು ಹಿಡಿದಿರುವ ಪರಿಸ್ಥಿತಿ ಖಾಸಗಿ ಬಸ್‍ಗಳದ್ದು. ಕೆಲವರು ಬಸ್ ರಿಲೀಸ್ ಮಾಡಿಕೊಂಡಿದ್ರೂ ನಿರೀಕ್ಷಿತ ಲಾಭವಾಗುತ್ತಿಲ್ಲ. 

19:09ಅನಿಲ್ ಅಂಬಾನಿ ಕೈಜಾರಿದ್ದು ಹೇಗೇ ತಾನೇ ಕಟ್ಟಿದ ಕೋಟೆ: 20 ಸಾವಿರ ಕೋಟಿಯ ಮಾಯಾಜಾಲದ ನಿಗೂಢ ಕತೆ
19:24ಲಕ್ಷ್ಮೀಪುತ್ರ, ದೈವ ನಿಷ್ಠ, ಸಿರಿವಂತ ಭಕ್ತ: ಮುಕೇಶ್​​ ಅಂಬಾನಿ ಸಕ್ಸಸ್​ ಸೀಕ್ರೆಟ್​​
19:36ಜಿಎಸ್​ಟಿ 2.0! ಯಾವುದು ಅಗ್ಗ? ಏನು ದುಬಾರಿ? ವರ್ಷಕ್ಕೆ 40 ಸಾವಿರ ಕೋಟಿ ನಷ್ಟ! ಪರಿಹಾರ ಏನು?
46:18ಅತ್ಯಾ*ಚಾರಿ ಬಾಬಾಗೆ ಪೆರೋಲ್‌ ಮೇಲೆ ಪೆರೋಲ್‌ ಭಾಗ್ಯ! ಬಾಬಾ ಪರ ನಿಂತಿದ್ಯಾ ಸರ್ಕಾರ?
42:32ಭಾರತ-ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ, ಐತಿಹಾಸಿಕ ಒಪ್ಪಂದಕ್ಕೆ ಮೋದಿ-ಸ್ಟಾರ್ಮರ್ ಅಂಕಿತ
17:00ಚೀನಾಗೆ ದೊಡ್ಡಣ್ಣನ 125% ಸುಂಕ ಶಾಕ್: ಭಾರತಕ್ಕೆ ರಿಲೀಫ್?
41:38ಟ್ರಂಪ್ ತೆರಿಗೆ ನೀತಿಯಿಂದ ಭಾರತದ ಷೇರುಮಾರುಕಟ್ಟೆಯಲ್ಲಿ ತಲ್ಲಣ, 13 ಲಕ್ಷ ಕೋಟಿ ನಷ್ಟ
18:03ವಿಶ್ವ ಆರ್ಥಿಕತೆಯಲ್ಲಿ ಭಾರತ ಸೃಷ್ಟಿಸಿದೆ ಹೊಸ ಮೈಲಿಗಲ್ಲು, 4 ಟ್ರಿಲಿಯನ್ ಡಾಲರ್ ಆರ್ಥಿಕತೆ!
ನಂದಿನಿ ಹಾಲಿನ ದರ 4 ರೂಪಾಯಿ ಏರಿಕೆ
ಲೀಟರ್‌ ಹಾಲಿನ ದರ 4 ರೂಪಾಯಿಗೆ ಏರಿಕೆ