ಶ್ರೀರಾಂಪುರದಲ್ಲಿನ ದೇವಸ್ಥಾನ ಕೆಡವಲು ಬಂದ ಅಧಿಕಾರಿಗಳು ಬರಿಗೈಯಲ್ಲಿ ವಾಪಸ್!

Feb 29, 2020, 8:09 PM IST

ಬೆಂಗಳೂರು(ಫೆ.29): ಶ್ರೀರಾಂಪುರದಲ್ಲಿರುವ ಗಂಗಮ್ಮ ದೇವಸ್ಥಾನವನ್ನು ತೆರವುಗೊಳಿಸಲು ಬಂದ ಅಧಿಕಾರಿಗಳು ಬರೀಗೈಯಲ್ಲಿ ವಾಪಸ್ ಆಗಿದ್ದಾರೆ. ಒಂದು ವಾರದ ಹಿಂದೆ ಬಂದಿದ್ದ ಅಧಿಕಾರಿಗಳು ಇದೀಗ ಯೋಜನೆಯನ್ನೇ ಕೈಬಿಡುವ ಮಟ್ಟಕ್ಕೆ ಬಂದಿದ್ದಾರೆ. ಇದಕ್ಕೆ ಕಾರಣವೇನು? ಇಲ್ಲಿದೆ ನೋಡಿ.