ಕರ್ನಾಟಕದ ಮೇಲೆ ರಾಹು-ಕೇತು ಬದಲಾವಣೆ ಪರಿಣಾಮ, BSY ಕುರ್ಚಿ ಏನಾಗಲಿದೆ?

Sep 20, 2020, 8:56 PM IST

ಬೆಂಗಳೂರು(ಸೆ. 20)  ರಾಹು ಕೇತು ಬದಲು.. 2020 ಇನ್ನಷ್ಟು ಘೋರ.. ರಾಹು-ಕೇತು ಸ್ಥಾನ ಬದಲಾವಣೆ ಮತ್ತೆ ಯಾವ ಎಲ್ಲ ಪರಿಣಾಮ ಉಂಟುಮಾಡಬಹುದು ಎಂಬುದರ ಮೇಲೆ ಬೆಳಕು ಚೆಲ್ಲುವ ಯತ್ನ ಮಾಡಲಾಗಿದೆ.

ರಾಹು ಕೇತು ಬದಲಾವಣೆ , ದೇಶದ ಮೇಲೆ ಏನಾಗಲಿದೆ?

ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ ಮೇಲೆಯೂ ಪರಿಣಾಮ ಇದೇಯಾ? ಹಾಗಾದರೆ ಜ್ಯೋತಿಷ್ಯ ಏನು  ಹೇಳುತ್ತದೆ. ಕರ್ನಾಟಕದ ಮೇಲೆ ಯಾವ ಪರಿಣಾಮ ಉಂಟಾಗಲಿದೆ.  ಸಂಧಿಗಳ ಮಹತ್ವ ಏನು?