ಶ್ರೀಕೃಷ್ಣ ಲೀಲೆ ಹಾಗೂ ಅದರ ಮಹತ್ವ

ಶ್ರೀಕೃಷ್ಣ ಲೀಲೆ ಹಾಗೂ ಅದರ ಮಹತ್ವ

Published : Aug 01, 2021, 01:20 PM ISTUpdated : Aug 01, 2021, 01:43 PM IST

ಭಗವಂತನೇ ಸತ್ಯ ಸ್ವರೂಪನೂ, ಪುಣ್ಯಸ್ವರೂಪನೂ ಆಗಿದ್ದಾನೆ. ಅವನೇ ಶಾಶ್ವತ, ಸನಾತನ ಬೆಳಕು. ಅವನು ಮಾಡಿದ ಲೀಲೆಗಳನ್ನು ಜ್ಞಾನಿಗಳು ಕೀರ್ತಿಸುತ್ತಾರೆ. ಅವನಿಂದಲೇ ಜಗತ್ತು ನಡೆಯುತ್ತದೆ.

ಭಗವಂತನೇ ಸತ್ಯ ಸ್ವರೂಪನೂ, ಪುಣ್ಯಸ್ವರೂಪನೂ ಆಗಿದ್ದಾನೆ. ಅವನೇ ಶಾಶ್ವತ, ಸನಾತನ ಬೆಳಕು. ಅವನು ಮಾಡಿದ ಲೀಲೆಗಳನ್ನು ಜ್ಞಾನಿಗಳು ಕೀರ್ತಿಸುತ್ತಾರೆ. ಅವನಿಂದಲೇ ಜಗತ್ತು ನಡೆಯುತ್ತದೆ. ಪರಮಾತ್ಮನಿಂದಲೇ ಪ್ರವೃತ್ತಿ ಕರ್ಮ ಏರ್ಪಟ್ಟಿದೆ. ಜನನ, ಮರಣ, ಪುನರ್ಜನ್ಮಗಳೂ ಏರ್ಪಟ್ಟಿವೆ.

ಮಹಾಭಾರತದಲ್ಲಿ ಶಲ್ಯನ ಸಾವಾಗಿದ್ದು ಹೇಗೆ ?

ಈ ಭಾರತದವನ್ನು ಆಧಾರವಾಗಿಟ್ಟುಕೊಂಡು ಯತೀಶ್ವರರು ಧ್ಯಾನ ಶಕ್ತಿಯಿಂದ ಕನ್ನಡಿಯಲ್ಲಿ ಪ್ರತಿಬಿಂಬ ನೋಡಿದಂತೆ ಪರಮಾತ್ಮನ ದರ್ಶನ ಮಾಡುತ್ತಿದ್ದಾರೆ. ನಿತ್ಯವೂ ಶ್ರದ್ಧೆಯಿಂದ ಧರ್ಮವನ್ನು ಆಚರಿಸುತ್ತಾ ಈ ಪಠ್ಯ ಭಜನೆ ಮಾಡಿದರು ಪಾಪದಿಂದ ಮುಕ್ತರಾಗುತ್ತಾರೆ.

21:05ಕಾರ್ತಿಕದೀಪಗಳ ಮಾಸ – ಪಾಪ ತೊಳೆಯುವ, ಪುಣ್ಯ ನೀಡುವ ಬೆಳಕಿನ ಕಾಲ!
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
44:442025 ಮೊದಲ ಹಾಫ್‌ನಲ್ಲಿ ಸಾಲು ಸಾಲು ದುರಂತ! ಸೆಕೆಂಡ್‌ ಹಾಫ್‌ ಹೇಗಿರುತ್ತೆ, ಏನು ಹೇಳುತ್ತಾರೆ ಜ್ಯೋತಿಷಿಗಳು..?
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
21:19Daily Horoscope: ಇಂದು ಉಪವಾಸದಿಂದ ವಿಷ್ಣು ದೇವನ ಸ್ಮರಣೆ ಮಾಡಿದರೆ ಒಳಿತಾಗುವುದು
20:19Daily Horoscope: ಇಂದು ಮಹಾಲಕ್ಷ್ಮೀ ದೇವಿಯ ಪ್ರಾರ್ಥನೆ ಮಾಡುವುದರಿಂದ ಶುಭ ಫಲ ಪ್ರಾಪ್ತಿ
19:55Daily Horoscope: ಇಂದು ಗುರು ಸನ್ನಿಧಾನಕ್ಕೆ ಅರಿಶಿನ ಕೊಟ್ಟು ಬಂದರೆ ಕಷ್ಟಗಳು ಕಳೆಯುತ್ತವೆ
20:14Daily Horoscope: ಇಂದು ನರಸಿಂಹ ಸ್ವಾಮಿ ಆರಾಧನೆಯಿಂದ ಶುಭ ಫಲ
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?