ಗುರು ಸ್ಥಾನ ಬದಲು, 'ಹೆಣ್ಣಿನಿಂದ ರಾಜಕಾರಣಿಗೆ ಆಪತ್ತು, ಇದು ದೇಶಕ್ಕೇ ಕಂಟಕ'

ಗುರು ಸ್ಥಾನ ಬದಲು, 'ಹೆಣ್ಣಿನಿಂದ ರಾಜಕಾರಣಿಗೆ ಆಪತ್ತು, ಇದು ದೇಶಕ್ಕೇ ಕಂಟಕ'

Published : Apr 08, 2021, 06:45 PM ISTUpdated : Apr 08, 2021, 07:00 PM IST

ಮನೆ ಬದಲಿಸುತ್ತಿದ್ದಾನೆ ಗುರು, ಯಾವ ರಾಶಿಗೆ ಶುಭ?  ಏಪ್ರಿಲ್ 6ರಿಂದ ಗುರುವಿನ ಮಹಾ ಬದಲಾವಣೆ/ ಮೂರು ಸಾರಿ ಮನೆ ಬದಲಿಸಿದ ಗುರು, ವಸುಧೆಗೆ ಗಂಡಾಂತರ/ ಕುಂಭದಿಂದ ಮಕರ ಹೀಗೆ ಹಿಂದೆ-ಮುಂದೆ ಗುರು ಗ್ರಹದ ಚಲನೆ/ ಎಲ್ಲೆಡೆ ಬೆಂಕಿ ಅವಘಡಗಳ ಹೆಚ್ಚಳ, ಅನಾಹುತ ಗ್ಯಾರಂಟಿ/ ಹೆಣ್ಣಿನಿಂದ ರಾಜಕಾರಣಿಗೆ ಆಪತ್ತು, ಇದು ದೇಶಕ್ಕೇ ಕಂಟಕ

ಬೆಂಗಳೂರು(ಏ.  08)  ಮನೆ ಬದಲಿಸುತ್ತಿದ್ದಾನೆ ಗುರು, ಯಾವ ರಾಶಿಗೆ ಶುಭ? ಯಾವುದರ ಮೇಲೆ ಪರಿಣಾಮ ಬೀರಲಿದೆ ಎನ್ನುವ ಎಲ್ಲ ಪ್ರಶ್ನೆಗಳಿಗೆ ಬ್ರಹ್ಮಾಂಡ ಗುರೂಜಿ  ಪರಿಹಾರ ನೀಡಿದ್ದಾರೆ.

ಸಂಕ್ರಾಂತಿಗೆ ಸೂರ್ಯ ರಶ್ಮಿ ಕಾಣಿಸಿಕೊಂಡಿಲ್ಲ.. ಏನಾಗಲಿದೆ? 

ಏಪ್ರಿಲ್ 6ರಿಂದ ಗುರುವಿನ ಮನೆ ಬದಲಾವಣೆಯಾಗಿದೆ. ಎಲ್ಲೆಡೆ ಬೆಂಕಿ ಅವಘಡಗಳ ಹೆಚ್ಚಳ, ಅನಾಹುತ ಸಾಧ್ಯತೆಯೂ ಇದೆ.  ಹೆಣ್ಣಿನಿಂದ ರಾಜಕಾರಣಿಗೆ ಆಪತ್ತುಗಳು ಬರಲಿವೆ ಧನಸ್ಸು, ಮಕರ, ಕುಂಭ ರಾಶಿಗೆ ದೊಡ್ಡ ಗಂಡಾಂತರ ಕಾದಿದೆ ಎಂಬುದನ್ನು ಗುರೂಜಿ ಹೇಳಿದ್ದಾರೆ.

21:05ಕಾರ್ತಿಕದೀಪಗಳ ಮಾಸ – ಪಾಪ ತೊಳೆಯುವ, ಪುಣ್ಯ ನೀಡುವ ಬೆಳಕಿನ ಕಾಲ!
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
44:442025 ಮೊದಲ ಹಾಫ್‌ನಲ್ಲಿ ಸಾಲು ಸಾಲು ದುರಂತ! ಸೆಕೆಂಡ್‌ ಹಾಫ್‌ ಹೇಗಿರುತ್ತೆ, ಏನು ಹೇಳುತ್ತಾರೆ ಜ್ಯೋತಿಷಿಗಳು..?
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
21:19Daily Horoscope: ಇಂದು ಉಪವಾಸದಿಂದ ವಿಷ್ಣು ದೇವನ ಸ್ಮರಣೆ ಮಾಡಿದರೆ ಒಳಿತಾಗುವುದು
20:19Daily Horoscope: ಇಂದು ಮಹಾಲಕ್ಷ್ಮೀ ದೇವಿಯ ಪ್ರಾರ್ಥನೆ ಮಾಡುವುದರಿಂದ ಶುಭ ಫಲ ಪ್ರಾಪ್ತಿ
19:55Daily Horoscope: ಇಂದು ಗುರು ಸನ್ನಿಧಾನಕ್ಕೆ ಅರಿಶಿನ ಕೊಟ್ಟು ಬಂದರೆ ಕಷ್ಟಗಳು ಕಳೆಯುತ್ತವೆ
20:14Daily Horoscope: ಇಂದು ನರಸಿಂಹ ಸ್ವಾಮಿ ಆರಾಧನೆಯಿಂದ ಶುಭ ಫಲ
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?