BBK 12: ಕಿಚ್ಚ ಸುದೀಪ್‌ ಈ ಟಾಪಿಕ್ ಮಾತಾಡಿಲ್ಲ ಅಂದ್ರೆ ಕಷ್ಟ ಇದೆ; ವೀಕ್ಷಕರಿಂದ ಆಗ್ರಹ!

Published : Nov 08, 2025, 09:36 AM IST
BBK 12

ಸಾರಾಂಶ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಈ ವಿಷಯಗಳನ್ನು ಮಾತಾಡಿಲ್ಲ, ಅದಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಕಳೆದ ವಾರ ಕೂಡ ವೀಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದರು. ಹಾಗಿದ್ರೆ ಈ ವಾರ ಮಾತನಾಡಲೇಬೇಕಾದ ವಿಷಯಗಳಿವು 

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನ ಆರನೇ ವಾರದ ವೀಕೆಂಡ್‌ ಎಪಿಸೋಡ್‌ನಲ್ಲಿ ಈ ವಿಷಯಗಳು ಚರ್ಚೆ ಆಗಬೇಕು, ಕಿಚ್ಚ ಸುದೀಪ್‌ ಅವರು ಮಾತನಾಡಬೇಕು, ಇಲ್ಲದಿದ್ರೆ ವೀಕ್ಷಕರಿಗೆ ಬೇಸರ ಆಗೋದಂತೂ ಪಕ್ಕಾ.

ಹಾಗಿದ್ದರೆ ಆ ವಿಷಯಗಳಿವು

  • ಗಿಲ್ಲಿಗೆ ರಿಷಾ ಹೊಡೆದಿದ್ದು ಸರಿಯೇ? ಇದು ಬಿಗ್‌ ಬಾಸ್‌ ನಿಯಮದ ಉಲ್ಲಂಘನೆ ಅಲ್ಲವೇ?
  • ಗಿಲ್ಲಿ ನಟನನ್ನು ಹೊಡೆಯಬೇಕು ಎಂದರೆ ಕಾವ್ಯ ಶೈವನನ್ನು ಟ್ರಿಗರ್‌ ಮಾಡಬೇಕು, ಕಾವ್ಯಳನ್ನು ನೋಯಿಸಬೇಕು ಎಂದು ರಿಷಾ ಗೌಡ ಹೇಳಿದ್ದರು.
  • ಕಾಕ್ರೋಚ್‌ ಸುಧಿಗೆ ಕಳಪೆ ಸಿಗಲು ಬಹುಮತ ಬರುತ್ತಿದೆ ಎಂದಾದಾಗ, ಅಶ್ವಿನಿ ಗೌಡ, ಧ್ರುವಂತ್‌ ಟೀಂ ಸೇರಿಕೊಂಡು ಗಿಲ್ಲಿ ನಟನಿಗೆ ಕಳಪೆ ಕೊಟ್ಟರು.
  • ರಕ್ಷಿತಾ ಶೆಟ್ಟಿ ಕ್ಯಾರೆಕ್ಟರ್‌ ಬಗ್ಗೆ ಅಶ್ವಿನಿ ಗೌಡ ಕೆಟ್ಟದಾಗಿ ಮಾತನಾಡಿದ್ದಾರೆ
  • ಈ ಮನೆಯಲ್ಲಿ ಒಂದು ಗುಂಪು, ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ಇಬ್ಬರನ್ನು ಟಾರ್ಗೆಟ್ ಮಾಡ್ತಿದ್ದಾರೆ.
  • ರಕ್ಷಿತಾ ಶೆಟ್ಟಿಗೆ ಕನ್ನಡ ಬರುತ್ತದೆ, ಭಾಷೆ ಬರೋದಿಲ್ಲ ಎಂದು ನಾಟಕ ಮಾಡಿದ್ದರ ಬಗ್ಗೆ ಧ್ರುವಂತ್‌ ಮಾತನಾಡಿದ್ದಾರೆ.
  • ಈ ಮನೆಯಲ್ಲಿ ಗುಂಪುಗಾರಿಕೆ ನಡೆಯುತ್ತಿದೆ

 

  • ರಕ್ಷಿತಾ ಶೆಟ್ಟಿ ಮೂರನೇ ವಾರ ಕ್ಷಮೆ ಕೇಳಿ ಮತ್ತೆ ನನ್ನ ವ್ಯಕ್ತಿತ್ವ ಹಾಳು ಮಾಡಿದಳು ಎಂದು ಅಶ್ವಿನಿ ಗೌಡ ಹೇಳಿದ್ದಾರೆ
  • ರಾಶಿಕಾ ಶೆಟ್ಟಿ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಲೆಟರ್‌ ಟಾಸ್ಕ್‌ ಇದ್ದಾಗ, ಒಂದು ಗುಂಪಿಗೆ ರಕ್ಷಿತಾಗೆ ಲೆಟರ್‌ ಸಿಗಬಾರದು ಎನ್ನೋದಿತ್ತು.
  • ಲೆಟರ್‌ ಸಿಗದಿದ್ದಾಗ ರಾಶಿಕಾ ಶೆಟ್ಟಿ ಅಷ್ಟೆಲ್ಲ ಅತ್ತಿದ್ದು ಯಾಕೆ?
  • ಅಶ್ವಿನಿ ಗೌಡ ವಿಚಾರದಲ್ಲಿ ಜಾಹ್ನವಿ ಪದೇ ಪದೇ ಉಲ್ಟಾ ಹೊಡೆಯುತ್ತಿರುವುದು ಯಾಕೆ?
  • ಮನೆಯವರ ಮುಖವಾಡ ಕಳಚುವೆ ಎಂದಿದ್ದ ರಿಷಾ ಗೌಡ ಅವರು ಪಾತ್ರೆ ತೊಳೆಯಬೇಕು ಎಂದ ಅತ್ತಿದ್ದು ಯಾಕೆ?

 

  • ಪತ್ರ ಸಿಗದಿದ್ದಾಗಲೂ ಸೈಲೆಂಟ್‌ ಆಗಿದ್ದ ರಕ್ಷಿತಾ, ಅತ್ತು ಸೀನ್‌ ಕ್ರಿಯೇಟ್‌ ಮಾಡಲಿಲ್ಲ
  • ಅಶ್ವಿನಿ ಗೌಡ ಕ್ಯಾರೆಕ್ಟರ್‌ ಬಗ್ಗೆ ಮಾತಾಡಿದಾಗ ರಕ್ಷಿತಾ ಶೆಟ್ಟಿ ಯಾಕೆ ಸೈಲೆಂಟ್‌ ಆದರು?
  • ಬೇರೆಯವರನ್ನು ಕೆಳಗಡೆ ಹಾಕಿ ಗಿಲ್ಲಿ ನಟ ಕಾಮಿಡಿ ಮಾಡ್ತಿದ್ದಾರಾ?
  • ಸೂರಜ್‌ಗೆ ರಾಶಿಕಾ ಶೆಟ್ಟಿ ಸ್ವಂತ ಆಟ ಆಡೋಕೆ ಬಿಡ್ತಿಲ್ಲ
  • ಬೇರೆಯವರ ಅಭಿಪ್ರಾಯವನ್ನು ಅಶ್ವಿನಿ ಗೌಡ ಮ್ಯಾನಿಪ್ಯುಲೇಶನ್‌ ಬಗ್ಗೆ ಮನೆಯವರ ಅಭಿಪ್ರಾಯ ಏನು?
  • ವೀಕೆಂಡ್‌ ಎಪಿಸೋಡ್‌ನಲ್ಲಿ ಅಶ್ವಿನಿ ಗೌಡ, ಸಣ್ಣದಾಗಿ ಬೇರೆಯವರ ಹೆಸರು ಹೇಳಿಯೂ, ಅಲ್ಲಿಯೂ ಮ್ಯಾನಿಪ್ಯುಲೇಶನ್‌ ಮಾಡ್ತಾರೆ.

 

  • ಕಾವ್ಯ ಶೈವ ಲವ್‌ ಹಾದಿಯಲ್ಲಿ ಹೋಗ್ತಿದ್ದಾರೆ ಎಂದು ಚಂದ್ರಪ್ರಭ ಹೇಳಿದ್ದು ಸರಿಯೇ?
  • ಅಶ್ವಿನಿ ಗೌಡ ಬಗ್ಗೆ ಈ ಹಿಂದೆ ಮಾತನಾಡಿದ್ದ ಧ್ರುವಂತ್‌, ಈಗ ಅವರ ಟೀಂ ಸೇರಿಕೊಂಡಿದ್ದು ಯಾಕೆ?
  • ಕಳ್ಳ, ಮಳ್ಳ, ಸುಳ್ಳ, ಲೋ, ಹೋಗೋ, ಕಣೋ ಎಂದು ರಿಷಾ ಗೌಡ ಮಾತನಾಡೋದು ಸರಿಯೇ?
  • ಜಗಳ ಮಾಡಿದ್ರೆ ಬಿಗ್‌ ಬಾಸ್‌ ಮನೆಯಲ್ಲಿ ಕಾಣಿಸಿಕೊಳ್ಳೋದು ಎಂದು ರಿಷಾ ಮನಸ್ಸಿನಲ್ಲಿದೆ.
  • ಬಿಗ್‌ ಬಾಸ್‌ ಮನೆಯಲ್ಲಿ ಸೂರಜ್‌ಗೆ ಬಿಗ್‌ ಬಾಸ್‌ ಆಟ ಅಂದ್ರೆ ಸೂರಜ್‌ ಜೊತೆಗೆ ಇರೋದು
  •  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!