#OperationSankrantiಗೆ ಬ್ರೇಕ್: ಮರಳಿ ‘ಕೈ’ ಗೂಡಿಗೆ ಬಂಡಾಯ ಶಾಸಕರು!

Jan 16, 2019, 12:05 PM IST

ಕಳೆದ ಮೂರು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಆಪರೇಷನ್ ಸಂಕ್ರಾಂತಿ ಫೇಲ್ ಆಯ್ತಾ? ಹೌದು, ಪಕ್ಷದಿಂದ ಮುನಿಸಿಕೊಂಡು ಮುಂಬೈ ಹೋಟೆಲ್ ಸೇರಿದ್ದ ಇನಬ್ಬರು ಶಾಸಕರು ಇದೀಗ ಹಿಂತಿರುಗಿದ್ದಾರೆ. ಮುಂದಿನ ನಡೆಯೇನು? ಇಲ್ಲಿದೆ ಫುಲ್ ಡೀಟೆಲ್ಸ್...