ಫಲಿಸಿದ ದೇವೇಗೌಡ್ರ ತಂತ್ರ; ಮೈತ್ರಿ ಉಳಿಸಲು ‘ಕೈ’ಕಮಾಂಡ್ ಪ್ರತಿತಂತ್ರ!

Feb 6, 2019, 7:16 PM IST

ಕಾಂಗ್ರೆಸ್ ನಾಯಕರ ಗುಂಪುಗಾರಿಕೆ ಜೆಡಿಎಸ್‌ಗೂ ತಲೆನೋವಾಗಿ ಪರಿಣಮಿಸಿದೆ. ಮೈತ್ರಿ ಸರ್ಕಾರ ಉಳಿಸುವ ನಿಟ್ಟಿನಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ತಂತ್ರ ಫಲಿಸಿದೆ. ಭಿನ್ನಮತ ಶಮನಗೊಳಿಸುವ ನಿಟ್ಟಿನಲ್ಲಿ ಹೊಸ ಪ್ಲಾನ್ ರೆಡಿಯಾಗಿದೆ. ಇಲ್ಲಿದೆ ಡಿಟೇಲ್ಸ್...