ರಾಜ್ಯಕ್ಕೆ ಕಾಲಿಟ್ಟಿದೆ ಮತ್ತೊಂದು ಮಹಾಮಾರಿ: 204 ಬಲಿ

Oct 4, 2018, 12:09 PM IST

ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಸೊಂಕು ಕಾಯಿಲೆಗಳು. ಹಂದಿ ಜ್ವರ ಎಲ್ಲೆಡೆ ಹರಡುತ್ತಿದು ಇದಕ್ಕೆ 204 ಜನ ಬಲಿಯಾಗಿದ್ದಾರೆ. ಹಂದಿ ಜ್ವರ ಹೋಗಲಾಡಿಸಲು ಸ್ವಚ್ಛತೆ ಕಾಪಾಡಬೇಕು. ಲಕ್ಷಣ ಕಂಡುಬಂದಲ್ಲಿ ತಕ್ಷಣವೇ ಚಿಕ್ಸಿತೆ ಪಡೆಯಬೇಕು. ಹಂದಿಜ್ವರದ ಲಕ್ಷಣ ಮತ್ತು ಮುಂಜಾಗ್ರತ ಕ್ರಮಕ್ಕೆ ಟಿಪ್ಸ್ ಇಲ್ಲಿವೆ..