ರ್ಯಾಪರ್ ಬಾದ್ಶಾ ಇತ್ತೀಚೆಗೆ ಹೊಸ ಹಾಡು ವೆಲ್ವೆಟ್ ಶೂ ಬಿಡುಗಡೆ ಮಾಡಿದ್ದಾರೆ. ಈ ಹಾಡಿಗೆ ಭಾರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಆಕ್ರೋಶಗಳು ಹೆಚ್ಚಾಗುತ್ತಿದೆ. ಈ ಹಾಡಿನಲ್ಲಿ ರ್ಯಾಪರ್ ಬಾದ್ಶಾ ಚರ್ಚ್ ಹಾಗೂ ಬೈಬಲ್ ಪದ ಬಳಕೆ ಮಾಡಿದ್ದಾರೆ. ಇದರ ವಿರುದ್ಧ ಕ್ರೈಸ್ತರು ಆಕ್ರೋಶ ಹೊರಹಾಕಿದ್ದಾರೆ. ಕ್ರೈಸ್ತರ ನಂಬಿಕೆಗೆ ಧಕ್ಕೆಯಾಗಿದೆ ಎಂದು ಪ್ರಕರಣ ದಾಖಲಿಸಿದ್ದಾರೆ. ಇದೀಗ ರ್ಯಾಪರ್ ಬಾದ್ಶಾ ವಿರುದ್ಧ ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇತ್ತ ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ಬಟಾಲಾ ಬಳಿ ಕ್ರೈಸ್ತರು ಭಾರಿ ಪ್ರತಿಭಟನೆ ನಡೆಸಿದ್ದಾರೆ.

11:39 PM (IST) May 01
ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ, ನಿವೇದಿತಾ ಗೌಡ ಅವರು ಅಧಿಕೃತವಾಗಿ ಡಿವೋರ್ಸ್ ಪಡೆದು ದೂರ ಆಗಿದ್ದಾರೆ. ಈಗ ಚಂದನ್ ಅವರು ಡಿವೋರ್ಸ್ ಕುರಿತಾಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
10:50 PM (IST) May 01
ಯೌವನಕ್ಕಿಂತ ವಯಸ್ಸಾದ್ಮೇಲೆ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಸುಂದರಿಯಾಗಿ ಕಾಣಲು ಕಾರಣವೇನು? ಇಲ್ಲಿದೆ ಅದರ ಗುಟ್ಟು!
ಪೂರ್ತಿ ಓದಿ10:23 PM (IST) May 01
ಮೆಗಾಸ್ಟಾರ್ ಚಿರಂಜೀವಿ ವೇವ್ ಸಮಿಟ್ನಲ್ಲಿ ತಮ್ಮ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಎನ್.ಟಿ.ಆರ್, ಎ.ಎನ್.ಆರ್, ಕೃಷ್ಣ, ಶೋಭನ್ ಬಾಬು ಮುಂತಾದ ದಿಗ್ಗಜರಿಗೆ ಪೈಪೋಟಿ ನೀಡಲು ಅವರು ಮಾಡಿದ್ದೇನು ಎಂಬುದನ್ನು ವಿವರಿಸಿದ್ದಾರೆ.
ಪೂರ್ತಿ ಓದಿ10:02 PM (IST) May 01
'ಕೇವಲ ಸಂಭಾಷಣೆಗಳನ್ನು ನೆನಪಿಟ್ಟುಕೊಂಡು ಹೇಳುವುದಷ್ಟೇ ನಟನೆಯಲ್ಲ. ಪಾತ್ರದ ಭಾವನೆಗಳನ್ನು ಸರಿಯಾಗಿ ಅರ್ಥೈಸಿಕೊಂಡು, ಅದನ್ನು ಮುಖಭಾವ ಮತ್ತು ದೇಹ ಭಾಷೆಯ ಮೂಲಕ ವ್ಯಕ್ತಪಡಿಸುವುದು, ನಿರ್ದೇಶಕರು ನಿರೀಕ್ಷಿಸುವ ರೀತಿಯಲ್ಲಿ ನಟಿಸುವುದು, ಅದರಲ್ಲೂ..
ಪೂರ್ತಿ ಓದಿ09:55 PM (IST) May 01
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ 2 ಸಿನಿಮಾದ ನಂತರ ಅಟ್ಲಿ ಜೊತೆ ಸಿನಿಮಾ ಮಾಡ್ತಿದ್ದಾರೆ. ಮುಂಬೈನಲ್ಲಿ ನಡೆದ ವೇವ್ 2025 ಸಮ್ಮಿಟ್ನಲ್ಲಿ ಚಿರಂಜೀವಿ ಬಗ್ಗೆ ಆಸಕ್ತಿಕರ ಮಾತುಗಳನ್ನಾಡಿದ್ದಾರೆ.
ಪೂರ್ತಿ ಓದಿ09:49 PM (IST) May 01
ರಿಲ್ಸ್ ಮಾಡುವ ವಿಡಿಯೋಗಳನ್ನು ಶೇರ್ ಮಾಡಲಾಗಲೆಲ್ಲಾ ಪದೇ ಪದೇ ಕೆಟ್ಟ ಕಮೆಂಟ್ ಹಾಕುವ ನೆಟ್ಟಿಗರಿಗೆ ಬಿಗ್ಬಾಸ್ ನಿವೇದಿತಾ ಗೌಡ ಕೊಟ್ಟ ತಿರುಗೇಟೇನು?
ಪೂರ್ತಿ ಓದಿ09:04 PM (IST) May 01
ಇತ್ತೀಚೆಗೆ ಮಲಯಾಳಂ ಚಿತ್ರವೊಂದರಲ್ಲಿ ನಟಿಸುವ ಅವಕಾಶ ಪಡೆದ ನಂತರ, ಅಲ್ಲಿನ ಕೆಲಸದ ಅನುಭವದ ಬಗ್ಗೆ ಮಾತನಾಡಿದ ಅವರು, ಅಲ್ಲಿನ ಚಿತ್ರ ನಿರ್ಮಾಣದ ಪ್ರಕ್ರಿಯೆ, ವಿಶೇಷವಾಗಿ ನಟನಟಿಯರಿಗೆ ಅವರು ನೀಡುವ..
ಪೂರ್ತಿ ಓದಿ08:13 PM (IST) May 01
ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ಸ್ನೇಹಾ ಪಾತ್ರ ಮಾಡಿದ್ದ ನಟಿ ಸಂಜನಾ ಬುರ್ಲಿ ಸಾವಿನ ಬಗ್ಗೆ ಹೇಳಿರುವ ವಿಡಿಯೋ ವೈರಲ್ ಆಗಿದೆ. ಏನಿದು ವಿಶೇಷ?
ಪೂರ್ತಿ ಓದಿ07:58 PM (IST) May 01
ಈ ಕಥೆಗಳು ಕೇವಲ ಪುಸ್ತಕಗಳಲ್ಲಿಲ್ಲ, ಅವು ನಮ್ಮ ಹಬ್ಬಗಳಲ್ಲಿ, ಆಚರಣೆಗಳಲ್ಲಿ, ಜಾನಪದ ಹಾಡುಗಳಲ್ಲಿ, ನೃತ್ಯಗಳಲ್ಲಿ ಮತ್ತು ಮುಖ್ಯವಾಗಿ ನಮ್ಮ ತಲೆಮಾರುಗಳಿಂದ ತಲೆಮಾರುಗಳಿಗೆ ಹರಿದು ಬಂದಿರುವ ಮೌಖಿಕ ಪರಂಪರೆಯಲ್ಲಿ ಜೀವಂತವಾಗಿವೆ. ಪ್ರತಿ ಪ್ರದೇಶಕ್ಕೂ..
ಪೂರ್ತಿ ಓದಿ07:42 PM (IST) May 01
ನಾಲ್ವರು ಮುಖ್ಯಮಂತ್ರಿ ಜೊತೆ ಕೆಲಸ ಮಾಡಿರುವ ಕನ್ನಡದ ನಟಿಯೊಬ್ಬರ ಕುರಿತು ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ...
ಪೂರ್ತಿ ಓದಿ07:18 PM (IST) May 01
ಸಾಮಾನ್ಯವಾಗಿ ರಾಜಕೀಯ ವಿಷಯಗಳ ಬಗ್ಗೆ ನೇರ ಹೇಳಿಕೆಗಳನ್ನು ನೀಡಲು ಹಿಂಜರಿಯುವ ರಜನಿಕಾಂತ್ ಅವರು, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯದಲ್ಲಿ, ಅದರಲ್ಲೂ ಭಯೋತ್ಪಾದಕ ದಾಳಿಯಂತಹ ಸೂಕ್ಷ್ಮ ಸಂದರ್ಭದಲ್ಲಿ, ಪ್ರಧಾನಿ ಮೋದಿಯವರ ನಾಯಕತ್ವವನ್ನು ನೇರವಾಗಿ...
ಪೂರ್ತಿ ಓದಿ07:06 PM (IST) May 01
ವೈಜ್ಞಾನಿಕ ಜಗತ್ತು ಎಲ್ಲ ಆಯಾಮಗಳಿಗೆ ವಿಸ್ತಾರಗೊಳ್ಳುತ್ತಿದ್ದಂತೆ, ಕ್ರಿಯೇಟೀವ್ ವರ್ಲ್ಡ್ ಮೇಲೆ ಅದರ ಪ್ರಭಾವ ಅಗಾಧವಾಗಿ ಆಗಿದೆ. ಸಿನಿಮಾದ ಸಿನಿನೀರಿನ ನದಿಯೊಳಗೆ ಒಂದಿಡೀ ಸಮುದ್ರದಷ್ಟು ಪ್ರವಾಹ ಹರಿದುಬಂದಂತಾಗಿದೆ.
ಪೂರ್ತಿ ಓದಿ05:36 PM (IST) May 01
ಇತ್ತೀಚೆಗೆ ನಟ ಜೆಕೆ ಅವರು ಅದೂ ಇದೂ ಪ್ರಶಸ್ತಿ ಪಡೆಯುವುದು ಹಾಗೂ ಕ್ರಿಕೆಟ್ ಮೂಲಕವಷ್ಟೆ ಸುದ್ದಿಯಲ್ಲಿ ಇದ್ದರು... ಫಿಟ್ನೆಸ್ಗೆ ಹೆಸರಾದ ನಟ ಜೆಕೆ ಅವರು ಬಾಲಿವುಡ್ನಲ್ಲಿ ಹೆಸರು ಬಳಿಕ ಈಗ ಕನ್ನಡ ಚಿತ್ರರಂಗದಲ್ಲೂ ಮತ್ತೆ ತೊಡಗಿಸಿಕೊಂಡಿದ್ದಾರೆ. ಜೆಕೆ ಸದ್ಯ..
ಪೂರ್ತಿ ಓದಿ04:05 PM (IST) May 01
ಆಗಾಗ ಫೋಟೋಶೂಟ್ಗಳ ಮೂಲಕ ಸೌಂಡ್ ಮಾಡ್ತಿರುವ ನಟಿ ಮೇಘಾ ಶೆಟ್ಟಿ ಅವರು ಈಗ ಸಿಂಗಾಪುರ ಪ್ರವಾಸದಲ್ಲಿದ್ದಾರೆ. ಅಲ್ಲಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪೂರ್ತಿ ಓದಿ02:30 PM (IST) May 01
ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ಅವರ ಸಿನಿಮಾಗಳು ಆಗಾಗ್ಗೆ ವಿವಾದಗಳಲ್ಲಿ ಸಿಲುಕುತ್ತವೆ. ಈ ನೆಗೆಟಿವ್ ಪಬ್ಲಿಸಿಟಿ ಕೆಲವೊಮ್ಮೆ ಅವರ ಚಿತ್ರಗಳನ್ನು ಹಿಟ್ ಮಾಡಿದೆ, ಆದರೆ 'ಲಾಲ್ ಸಿಂಗ್ ಚಡ್ಡಾ'ದಲ್ಲಿ ಹಾಗಾಗಲಿಲ್ಲ.
ಪೂರ್ತಿ ಓದಿ02:22 PM (IST) May 01
ಆಶಿಕಿ ಚೆಲುವೆ ಅನು ಅಗರ್ವಾಲ್ನಿಂದ ಮೊಹಬ್ಬತೇ ತಾರೆ ಜುಗಲ್ ಹನ್ಸರಾಜ್ವರೆಗೆ, ಹಲವು ಕಲಾವಿದರು ಬಾಲಿವುಡ್ನ ಮಿಂಚಿನಿಂದ ದೂರ ಸರಿದಿದ್ದಾರೆ. ಈ ತಾರೆಗಳ ಕೇಳರಿಯದ ಕಥೆಗಳನ್ನು ತಿಳಿದುಕೊಳ್ಳಿ.
ಪೂರ್ತಿ ಓದಿ01:24 PM (IST) May 01
ಅದೊಂದು ದಿನ ಈ ಚಿತ್ರದ ಕಥೆ ಕೇಳಲು ಬರುವಂತೆ ಅಂಬರೀಷ್ ಅವರಿಗೆ ಕರೆ ಬಂತು. ಆದರೆ, ಅವರು ಕಥೆ ಕೇಳದೆ ಸಿನಿಮಾ ಒಪ್ಪಿಕೊಂಡರು. ಆದರೆ, ಶಾಕಿಂಗ್ ಸಂಗತಿ ಎಂಬಂತೆ, ಎರಡು ಕಂಡೀಷನ್ ಕೂಡ ಹಾಕಿದರು. ಅಂಬಿ ಹಾಕಿದ ಎರಡು ಕಂಡೀಷನ್ಸ್ ಏನಂದು..
ಪೂರ್ತಿ ಓದಿ01:21 PM (IST) May 01
ಒಂದು ಕಾಲದ ಪಡ್ಡೆ ಹುಡುಗರ ಕಣ್ಮಣಿ ಡಿಸ್ಕೋ ಶಾಂತಿಯ ಬದುಕು ದುರಂತಮಯವಾಗಿ ಹೊರಳಿದೆ. ಗಂಡನ ಸಾವಿನ ನಂತರ ಮದ್ಯವ್ಯಸನಿಯಾದ ಶಾಂತಿ, ಮಕ್ಕಳ ಪ್ರೀತಿಯಿಂದ ಮತ್ತೆ ಜೀವನದೆಡೆಗೆ ಮರಳಿದ್ದಾರೆ.
ಪೂರ್ತಿ ಓದಿ01:07 PM (IST) May 01
ಬಾಲಿವುಡ್ನಲ್ಲಿ ಒಂದೇ ಹೆಸರಿನಲ್ಲಿ ಹಲವು ಚಿತ್ರಗಳು ಬಂದಿವೆ. ಒಂದೇ ಹೆಸರಿನ ಈ ಚಿತ್ರಗಳಲ್ಲಿ ಒಬ್ಬರೇ ನಟ ನಟಿಸಿರುವುದು ವಿಶೇಷ. ಅಂಥ ಮೂರು ಚಿತ್ರಗಳ ಬಗ್ಗೆ ತಿಳಿಯಿರಿ, ಅವುಗಳಲ್ಲಿ ಎರಡು ಎರಡೆರಡು ಬಾರಿ ಮತ್ತು ಒಂದು ಮೂರು ಬಾರಿ ಒಂದೇ ಹೆಸರಿನಲ್ಲಿ ಒಬ್ಬರೇ ನಟನೊಂದಿಗೆ ತಯಾರಾಗಿವೆ.
ಪೂರ್ತಿ ಓದಿ12:55 PM (IST) May 01
ಬಾಲಿವುಡ್ನಲ್ಲಿ ಸ್ಟಾರ್ ಪಟ್ಟಕ್ಕೇರಿರುವ ನಟರ ಸಿನಿಮಾಗಳು ವರ್ಷಕ್ಕೆ ಒಂದೇ ರಿಲೀಸ್ ಆಗುತ್ತವೆ. ಇಂದು ನಾವು ಹೇಳುತ್ತಿರುವ ನಟನ 6 ಸಿನಿಮಾಗಳು ಈ ವರ್ಷ ಬಿಡುಗಡೆಯಾಗುತ್ತಿವೆ.
ಪೂರ್ತಿ ಓದಿ12:25 PM (IST) May 01
Shravani Subramanya s Pinky: ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯ ಪಿಂಕಿ ಪಾತ್ರಧಾರಿ ಪ್ರತಿಶೆಟ್ಟಿ 40 ದಿನಗಳಲ್ಲಿ 5 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಬಿಗ್ ಬಜೆಟ್ ಸಿನಿಮಾಗಾಗಿ ಜಿಮ್ನಲ್ಲಿ ಬೆವರು ಹರಿಸಿರುವ ಪಿಂಕಿ ತೂಕ ಇಳಿಸಿಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಆರಂಭವಾಗಿವೆ.
ಪೂರ್ತಿ ಓದಿ12:09 PM (IST) May 01
ನಟ ಷಣ್ಮುಖ ಗೋವಿಂದರಾಜ್ ಚೆನ್ನಾಗಿಲ್ಲ, ಮೂಗು ಕೆಟ್ಟದಾಗಿದೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಮಾಡುವ ಕಾಮೆಂಟ್ಗೆ ಸ್ವತಃ ಅವರೇ ರಿಯಾಕ್ಷನ್ ಕೊಟ್ಟಿದ್ದಾರೆ... ಹೌದು, ಷಣ್ಮುಖ ಗೋವಿಂದರಾಜ್ ಅವರು ತಮ್ಮ ಮೂಗಿನ ಬಗ್ಗೆ ಬಂದಿರುವ ಟೀಕೆಗೆ..
ಪೂರ್ತಿ ಓದಿ09:59 AM (IST) May 01
'ನಮಕ್ ಹಲಾಲ್' ಚಿತ್ರದ ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಒಂದಾದ 'ಆಜ್ ರಪಟ್ ಜಾಯೆ ತೊ ಹಮೇ ನಾ ಉಠೈಯ್ಯೊ' ಹಾಡಿನ ಚಿತ್ರೀಕರಣದ ಅನುಭವ ಸ್ಮಿತಾ ಪಾಟೀಲ್ ಅವರಿಗೆ ಅತ್ಯಂತ ಕಷ್ಟಕರವಾಗಿತ್ತು. ಈ ಹಾಡಿನಲ್ಲಿ ಅವರು ಅಮಿತಾಭ್ ಬಚ್ಚನ್ ಅವರೊಂದಿಗೆ ..
ಪೂರ್ತಿ ಓದಿ07:36 AM (IST) May 01
ಬಾದ್ಶಾ ಹೊರತಂದ ಇತ್ತೀಚೆಗಿನ ಹಾಡಿನಲ್ಲಿ ಕೈಸ್ತರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಪ್ರತಿಭಟನೆ ಆರಂಭಗೊಂಡಿದೆ. ಪಂಜಾಬ್ನ ಬಟಾಲಾದಲ್ಲಿ ಕ್ರೈಸ್ತರು ಭಾರಿ ಪ್ರತಿಭಟನೆ ನಡೆಸಿ ದೂರು ನೀಡಿದ್ದಾರೆ. ದೂರು ಆಧರಿಸಿ ಪಂಜಾಬ್ ಪೊಲೀಸರು ಸಿಂಗರ್ ಬಾದ್ಶಾ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವೆಲ್ವೆಟ್ ಹಾಡಿನಲ್ಲಿ ಬಾದ್ಶಾ ಚರ್ಚ್ ಹಾಗೂ ಬೈಬಲ್ ಪದ ಬಳಕೆ ಮಾಡಿದ್ದಾರೆ. ಇದು ಕೈಸ್ತರ ಅಕ್ಷೇಪಕ್ಕೆ ಕಾರಣವಾಗಿದೆ.