ಬೆಳ್ಳುಳ್ಳಿ, ಶುಂಠಿ ಅಡುಗೆ ರುಚಿ ಹೆಚ್ಚಿಸುತ್ತದೆ. ತಂಡಿ, ಕಫ, ಕೆಮ್ಮಿಗೆ ಅತ್ಯುತ್ತಮ ಮದ್ದಾದ ಇದರ ಸಾರು ಬಾಯಿ ರುಚಿಯನ್ನೂ ಹೆಚ್ಚಿಸುತ್ತದೆ.
ಬೇಕಾಗುವ ಸಾಮಾಗ್ರಿಗಳು:
ಮಾಡುವ ವಿಧಾನ:
ಒಗ್ಗರಣೆ ಸಾಮಾನು ಬಿಟ್ಟು, ಮಿಕ್ಕೆಲ್ಲ ಸಾಮಾನುಗಳನ್ನು ರುಬ್ಬಿ, ಅದಕ್ಕೆ ನಾಲ್ಕೈದು ಬಟ್ಟಲು ನೀರು ಹಾಕಿ ಕುದಿಸಿ. ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಚೆನ್ನಾಗಿ ಕುದಿಸಿ. ಅದು ಚನ್ನಾಗಿ ಬೆಂದ ನಂತರ ಈರುಳ್ಳಿ ಸಣ್ಣಗೆ ಹೆಚ್ಚಿ, ಕರಿಬೇವು ಒಗ್ಗರಣೆ ಹಾಕಿ, ಕುದಿಸಿ.