ಮುರುಗನ ಹುಳಿ ಎಂದರೆ ಮೂಗು ಮುರಿ ಬೇಡಿ, ಹಲವು ಕಾಯಿಲೆಗಳಿಗೆ ಮದ್ದಿದು

ಮುರುಗನ ಹುಳಿ ಎಂದರೆ ಮೂಗು ಮುರಿ ಬೇಡಿ, ಹಲವು ಕಾಯಿಲೆಗಳಿಗೆ ಮದ್ದಿದು

Published : Jun 03, 2018, 10:22 AM IST

ಮಲೆನಾಡು ಮತ್ತು ಕರಾವಳಿಯಲ್ಲಿ ಬೆಳೆಯುವ ಕೋಕಂ ಅಥವಾ ಮುರುಗನಹುಳಿಯ ಮಹತ್ವ ಬಹುತೇಕರಿಗೆ ಗೊತ್ತಿಲ್ಲ. ಸಾರು, ಶರಬತ್ ಮಾಡಿ ಕುಡಿಯಬಹುದಾದ ಇದರಲ್ಲಿ ಹಲವು ಔಷಧೀಯ ಗುಣಗಳೂ ಇವೆ. 

ಹುಳಿ ಹುಳಿಯಾಗಿರೋ ಇದು ಪಿತ್ತ ಶಮನಕಾರಿಯಾಗಿದ್ದು, ತಲೆ ಬೇನೆ, ತಲೆ ಭಾರಕ್ಕೆ ಹೇಳಿ ಮಾಡಿಸಿದ ಮದ್ದು.  ಇದರಿಂದ ಇನ್ನೇನು ಲಾಭವಿದೆ?

ಮಲೆನಾಡು ಮತ್ತು ಕರಾವಳಿಯಲ್ಲಿ ಬೆಳೆಯುವ ಕೋಕಂ ಅಥವಾ ಮುರುಗನಹುಳಿಯ ಮಹತ್ವ ಬಹುತೇಕರಿಗೆ ಗೊತ್ತಿಲ್ಲ. ಸಾರು, ಶರಬತ್ ಮಾಡಿ ಕುಡಿಯಬಹುದಾದ ಇದರಲ್ಲಿ ಹಲವು ಔಷಧೀಯ ಗುಣಗಳೂ ಇವೆ. 

ಹುಳಿ ಹುಳಿಯಾಗಿರೋ ಇದು ಪಿತ್ತ ಶಮನಕಾರಿಯಾಗಿದ್ದು, ತಲೆ ಬೇನೆ, ತಲೆ ಭಾರಕ್ಕೆ ಹೇಳಿ ಮಾಡಿಸಿದ ಮದ್ದು.  ಇದರಿಂದ ಇನ್ನೇನು ಲಾಭವಿದೆ?

- ಪ್ರಖರ ಕೆಂಪು ಬಣ್ಣ ಮತ್ತು  ಹುಳಿ ಇರುವ ಈ ಹಣ್ಣು ಅಮೃತ್ ಕೋಕಮ್ ಎಂದೂ ಹೆಸರು ಪಡೆದಿದೆ. ಯಕೃತ್‌ಗೆ ಶಕ್ತಿಯನ್ನು ಹೆಚ್ಚಿಸಬಲ್ಲದು. 

- ಅಧ್ಯಾಯನವೊಂದರ ಪ್ರಕಾರ ಕೋಕಂ ಸೇವನೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ರಕ್ತ ಸಂಚಾರ ಸುಸೂತ್ರವಾಗುವಂತೆ ಮಾಡಿ, ಕೆಟ್ಟ ಕೊಲೆಸ್ಟರಾಲ್ ಅಂಶವನ್ನು ಕಡಿಮೆ ಮಾಡುತ್ತದೆ. 

- ಡೈಯೇರಿಯಾ ಮತ್ತು ಅತಿಸಾರವನ್ನು ನಿವಾರಿಸುತ್ತದೆ. ಅಲ್ಲದೇ ಅನೇಕ ಕಾಯಿಲೆಗಳಿಗೂ ರಾಮಬಾಣ. 

- ಇದರಲ್ಲಿ ಗಾರ್ಸಿನಲ್ ಎಂಬ ಅಂಶವಿದ್ದು, ಗ್ಯಾಸ್ರ್ಟಿಕ್ ಹುಣ್ಣುಗಳನ್ನು ನಿವಾರಿಸುತ್ತದೆ.

- ಹೈಡ್ರೊ ಸಿಟ್ರಿಕ್ ಆಮ್ಲವಿರುವ ಇದು ದೇಹದ ತೂಕವನ್ನು ಕಡಿಮೆ ಮಾಡಬಲ್ಲದು. 

- ಎಲಾಸ್ಟೇಸ್ ಎಂಬ  ಕಿಣ್ವ ಹೊಂದಿರುವ ಇದು ಚರ್ಮದ ಸುಕ್ಕು ನತ್ತು ಒಡಕನ್ನು ಕಡಿಮೆ ಮಾಡುತ್ತದೆ. 

- ಸಂಧಿವಾತ, ಕ್ಯಾನ್ಸರ್, ಮಧುಮೇಹ ಮತ್ತು ಮರುಗುಳಿ ರೋಗವನ್ನು ನಿವಾರಿಸುವ ಶಕ್ತಿ ಕೋಕಂಗಿದೆ.

-  ಒತ್ತಡ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

- ಯಕೃತ್‌ಗೆ ಕಾಡಬಹುದಾದ ಕೆಟ್ಟ ಅಂಶಗಳಿಂದ ದೂರವಿಟ್ಟು, ಪಿತ್ತ ದೋಷವನ್ನು ನಿವಾರಿಸುವಲ್ಲಿ ಇದರಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ಔಷಧ ಮತ್ತೊಂದಿಲ್ಲ. ಪಿತ್ತ ದೋಷವನ್ನು ನಿಯಂತ್ರಿಸಿ, ದೇಹವನ್ನು ತಂಪಗಾಗಿಡುತ್ತದೆ. 

- ಊಟದ ಬಳಿಕ ಒಂದು ಲೋಟ ಕೋಕಂ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
05:15'ಮಂಚದ ಮರ್ಮ' ಬಿಚ್ಚಿಟ್ಟ ಸಂಯುಕ್ತಾ ಹೆಗ್ಡೆ; 'ನೀವೇ ನಾಯಕಿ ಮಲಗೋಣ' ಅಂತ ಕರಿತಾರೆ ಅಂದ್ರು!
05:30ಅಂತೆ ಕಂತೆ ಅಲ್ಲ, ದುರಂತ ನಾಯಕ ಆಗ್ಬಿಟ್ರಾ ದರ್ಶನ್? ಇಳಿದ ತೂಕ.. ಕಳಾಹೀನ ಮುಖ..!
02:36ಡಿಂಪಲ್ ಕ್ವೀನ್ ಈಗ 'ಆಟೋ ರಾಣಿ'..! ಆಟೋ ಚಾಲಕರ ಸಂಘಕ್ಕೆ ರಚಿತಾ ರಾಮ್ ರಾಯಭಾರಿ
06:10ದರ್ಶನ್ 'ಬುಲ್‌ ಬುಲ್‌' ಸುದೀಪ್ ಜೊತೆ ಮಾತಾಡಕಿಲ್ವಾ? ದಚ್ಚು ಶಿಷ್ಯೆ 'ಲೇಡಿ ಬಾಸ್' ಕಿಚ್ಚನಿಂದ ದೂರ?
08:40ಕನ್ನಡದಲ್ಲಿ ಓಂ ಶಾಂತಿ, ತೆಲುಗಿನಲ್ಲಿ ಡಿಸ್ಕೋ ಶಾಂತಿ ಆಗಿರೋ ರಹಸ್ಯ ಬಿಚ್ಚಿಟ್ಟ 'ರಂಭೆ' ಜ್ಯೋತಿ ರೈ!